8th  ಎರಡನೆಯ  ಸೇತುಬಂಧ  ಮೌಲ್ಯಮಾಪನ  ಪರೀಕ್ಷೆ 2021-22

8th ಎರಡನೆಯ ಸೇತುಬಂಧ ಮೌಲ್ಯಮಾಪನ ಪರೀಕ್ಷೆ 2021-22

8th Grade

20 Qs

quiz-placeholder

Similar activities

12345

12345

1st - 12th Grade

15 Qs

6th. SS ಕಲ್ಬುರ್ಗಿ ವಿಭಾಗ (ಭಾಗ-2 )

6th. SS ಕಲ್ಬುರ್ಗಿ ವಿಭಾಗ (ಭಾಗ-2 )

4th - 12th Grade

20 Qs

 2.6th SS ಮೈಸೂರು ವಿಭಾಗ

2.6th SS ಮೈಸೂರು ವಿಭಾಗ

5th - 9th Grade

15 Qs

ಭರತವರ್ಷ 2024

ಭರತವರ್ಷ 2024

8th Grade

24 Qs

8th  ಎರಡನೆಯ  ಸೇತುಬಂಧ  ಮೌಲ್ಯಮಾಪನ  ಪರೀಕ್ಷೆ 2021-22

8th ಎರಡನೆಯ ಸೇತುಬಂಧ ಮೌಲ್ಯಮಾಪನ ಪರೀಕ್ಷೆ 2021-22

Assessment

Quiz

Social Studies

8th Grade

Medium

Created by

Ningappa Katenahalli

Used 3+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಶ್ರೀವೈಷ್ಣವರ ಮತ್ತು ಜೈನರ ಧಾರ್ಮಿಕ ಕಲಹವನ್ನು ಶಮನಗೊಳಿಸಿದವರು ಯಾರು?.

ಹರಿಹರ

ಬುಕ್ಕರಾಯ

ಪ್ರೌಢದೇವರಾಯ

ಶ್ರೀಕೃಷ್ಣದೇವರಾಯ

2.

MULTIPLE CHOICE QUESTION

30 sec • 1 pt

" ಗಜಬೇಂಟಕಾರ " ಎಂಬ ಬಿರುದು ಧರಿಸಿದ ವಿಜಯನಗರ ದೊರೆ ಯಾರು?.

ಪ್ರೌಢದೇವರಾಯ

ಶ್ರೀಕೃಷ್ಣದೇವರಾಯ

ರಾಮರಾಯ

ಬುಕ್ಕರಾಯ

3.

MULTIPLE CHOICE QUESTION

30 sec • 1 pt

ರಕ್ಕಸ ತಂಗಡಿ ಕದನ ಯಾವಾಗ ನಡೆಯಿತು?.

1336 ಏಪ್ರಿಲ್ 24

1340 ನವೆಂಬರ್ 29

1564 ಡಿಸೆಂಬರ್ 24

1565 ಜನವರಿ 23

4.

MULTIPLE CHOICE QUESTION

30 sec • 1 pt

ಗಂಗಾದೇವಿ ಬರೆದ ಕೃತಿ ಯಾವುದು?.

ಸರ್ವ ದರ್ಶನ ಸಂಗ್ರಹ

ಮಧುರಾ ವಿಜಯಂ

ಜಾಂಬವತಿ ಕಲ್ಯಾಣ

ಮಾದಲಾಸ ಚರಿತಂ

5.

MULTIPLE CHOICE QUESTION

30 sec • 1 pt

ಮಹಮ್ಮದ್ ಗವಾನ್ ಎಲ್ಲಿ ಮದರಸವನ್ನು ಕಟ್ಟಿಸಿದನು?.

ಕಲಬುರಗಿ

ವಿಜಯಪುರ

ಅಹ್ಮದಾಬಾದ್

ಬೀದರ್

6.

MULTIPLE CHOICE QUESTION

30 sec • 1 pt

ದಕ್ಷಿಣ ಭಾರತದ ತಾಜ್ ಮಹಲ್ ಎಂದು ಯಾವ ಸ್ಮಾರಕವನ್ನು ಕರೆಯುತ್ತಾರೆ?.

ಜಾಮಿ ಮಸೀದಿ

ಇಂಬ್ರಾಹಿಂ ರೋಜಾ

ಗೋಳಗುಮ್ಮಟ

ಅಸಾರ ಮಹಲ್

7.

MULTIPLE CHOICE QUESTION

30 sec • 1 pt

"ಜಗದ್ಗುರು ಬಾದಷಾ "ಎಂಬ ಬಿರುದು ಯಾರಿಗಿತ್ತು?.

ಯೂಸುಫ್ ಆದಿಲ್ ಷಾ

ಇಸ್ಮಾಯಿಲ್ ಆದಿಲ್ ಷಾ

2 ನೆ ಇಬ್ರಾಹಿಂ ಆದಿಲ್ ಷಾ

ಮಹಮ್ಮದ್ ಆದಿಲ್ ಷಾ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?