4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

10th Grade

20 Qs

quiz-placeholder

Similar activities

ಸಮಾಜ ವಿಜ್ಞಾನ  ಕ್ವಿಜ್ 7.(ಇತಿಹಾಸ 4)

ಸಮಾಜ ವಿಜ್ಞಾನ ಕ್ವಿಜ್ 7.(ಇತಿಹಾಸ 4)

10th Grade

15 Qs

ವಾರದ ರಸಪ್ರಶ್ನೆ

ವಾರದ ರಸಪ್ರಶ್ನೆ

10th Grade

20 Qs

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತಕ್ಕೆ ಯೂರೋಪಿಯನ್ನರ ಆಗಮನ

10th Grade

20 Qs

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ

10th Grade

20 Qs

ಸಮಾಜ ವಿಜ್ಞಾನ‌ ರಸಪ್ರಶ್ನೆ

ಸಮಾಜ ವಿಜ್ಞಾನ‌ ರಸಪ್ರಶ್ನೆ

8th - 10th Grade

15 Qs

10th SS  Quizz -3. ನಟರಾಜ್  & ಭಾಗ್ವತ್  ಕಾಳಾವರ Fill in the blanks

10th SS Quizz -3. ನಟರಾಜ್ & ಭಾಗ್ವತ್ ಕಾಳಾವರ Fill in the blanks

10th Grade

25 Qs

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತಕ್ಕೆ ಯೂರೋಪಿಯನ್ನರ ಆಗಮನ

10th Grade

25 Qs

ಸಮಾಜವಿಜ್ಞಾನ ರಸಪ್ರಶ್ನೆ

ಸಮಾಜವಿಜ್ಞಾನ ರಸಪ್ರಶ್ನೆ

10th Grade

15 Qs

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

Assessment

Quiz

Social Studies

10th Grade

Medium

Created by

Veereshi P Arakeri Govt Ex Municipal High school, Davangere.

Used 120+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಬ್ರಿಟಿಷ್‌ರ ಕುತಂತ್ರ ಮೊದಲು ಅರಿತು ಸ್ವತಂತ್ರ ಪಡೆಯಲು ಬಯಸಿದ ಮೊದಲ ವ್ಯಕ್ತಿ.

ದೊಂಡಿಯಾವಾಘ್

ಟಿಪ್ಪು ಸುಲ್ತಾನ್

ಹೈದರಾಲಿ

ಔರಂಗಜೇಬ್

2.

MULTIPLE CHOICE QUESTION

30 sec • 1 pt

ಈ ಒಪ್ಪಂದದ ಮೂಲಕ 3ನೇ ಆಂಗ್ಲೋ ಮೈಸೂರು ಯುದ್ಧ ಮುಕ್ತಾಯವಾಯಿತು.

ಮದ್ರಾಸ್ ಒಪ್ಪಂದ

ಮಂಗಳೂರು ಒಪ್ಪಂದ

ಸಾಲ್ ಬಾಯ್

ಶ್ರೀರಂಗ ಪಟ್ಟಣ ಒಪ್ಪಂದ

3.

MULTIPLE CHOICE QUESTION

30 sec • 1 pt

ಈ ಯುದ್ಧದಲ್ಲಿ ಮೈಸೂರು ಸೈನ್ಯ ಪೂರ್ಣ ಪ್ರಮಾಣದಲ್ಲಿ ಗೆಲುವು ಸಾಧಿಸಿತು.

1ನೇ ಆಂಗ್ಲೋ ಮೈಸೂರು ಯುದ್ಧ

2ನೇ ಆಂಗ್ಲೋ ಮೈಸೂರು ಯುದ್ಧ

3ನೇ ಆಂಗ್ಲೋ ಮೈಸೂರು ಯುದ್ಧ

4ನೇ ಆಂಗ್ಲೋ ಮೈಸೂರು ಯುದ್ಧ

4.

MULTIPLE CHOICE QUESTION

30 sec • 1 pt

‘ಹುಲಿ' ಎಂದು ಕರೆಯಲ್ಪಟ್ಟ ನಾಯಕ.

ದೊಂಡಿಯಾ ವಾಘ್

ವೀರಪ್ಪ

ಹೈದರಾಲಿ

ಕಿತ್ತೂರು ಚೆನ್ನಮ್ಮ

5.

MULTIPLE CHOICE QUESTION

30 sec • 1 pt

ದೊಂಡಿಯಾವಾಘ್ ಹತ್ಯೆಯಾದ ಸ್ಥಳ

ಯಾಪಲಪೆರವಿ

ಚನ್ನಗಿರಿ

ಹಲಗಲಿ

ಕೋನಗಲ್

6.

MULTIPLE CHOICE QUESTION

30 sec • 1 pt

ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ಮುಖ್ಯ ಕಾರಣ.

ದತ್ತು ಪುತ್ರ ಹಕ್ಕು ರದ್ಧತಿ

ಬ್ರಿಟಿಷರಿಂದ ಸ್ವಾತಂತ್ರ

ಮಗನನ್ನು ರಕ್ಷಿಸಲು

ಕಪ್ಪ ಕೊಡಲು ಹಿಂದೆಟು

7.

MULTIPLE CHOICE QUESTION

30 sec • 1 pt

ಇವರ ವ್ಯಕ್ತಿತ್ವ ತಿಳಿಯಲು ಮೌಖಿಕ ಆಧಾರ /ಲಾವಣಿಯೇ ಮೂಲಾಧಾರ.

ದೊಂಡಿಯಾ ವಾಗ್

ಸಂಗೊಳ್ಳಿರಾಯಣ್ಣ

ವೆಂಕಟಪ್ಪನಾಯಕ

ಕೊಪ್ಪಳದ ವೀರಪ್ಪ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?