SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

10th Grade

20 Qs

quiz-placeholder

Similar activities

10th SS quiz 3rd day

10th SS quiz 3rd day

1st - 10th Grade

16 Qs

7. ಸ್ವಾತಂತ್ರ್ಯ ಹೋರಾಟ

7. ಸ್ವಾತಂತ್ರ್ಯ ಹೋರಾಟ

10th Grade

20 Qs

SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

10th Grade

15 Qs

ಸಮಾಜ ವಿಜ್ಞಾನ  ಕ್ವಿಜ್ 8.(ಇತಿಹಾಸ 5)

ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 5)

10th Grade

15 Qs

10th SS:Soc:U03:ರಚನೆ:ನಟರಾಜ್ &ಭಾಗ್ವತ್

10th SS:Soc:U03:ರಚನೆ:ನಟರಾಜ್ &ಭಾಗ್ವತ್

10th Grade

25 Qs

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ 06:By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ 06:By Nataraj &Bhagwat

10th Grade

15 Qs

3(political) INDIA’S RELATIONSHIP WITH OTHER COUNTRIES

3(political) INDIA’S RELATIONSHIP WITH OTHER COUNTRIES

10th Grade

15 Qs

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10th Grade

15 Qs

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

Assessment

Quiz

Social Studies

10th Grade

Medium

Created by

shridhar hegde

Used 10+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಈ ಅವಧಿಯನ್ನು ಭಾರತದ ಸ್ವಾತಂತ್ರ ಹೋರಾಟದಲ್ಲಿ ಗಾಂಧಿ ಯುಗ ಎಂದು ಕರೆಯಲಾಗುತ್ತದೆ

1885 ರಿಂದ 1905

1920 ರಿಂದ 1947

1905 ರಿಂದ 1947

1885 ರಿಂದ 1947

2.

MULTIPLE CHOICE QUESTION

30 sec • 1 pt

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ

ಪತ್ರಿಕಾ ಕಾಯ್ದೆ

ಭಾರತ ಸರ್ಕಾರ ಕಾಯ್ದೆ 1935

ರೌಲತ್ ಕಾಯ್ದೆ

ರೆಗ್ಯುಲೇಟಿಂಗ್ ಕಾಯ್ದೆ

3.

MULTIPLE CHOICE QUESTION

30 sec • 1 pt

ಸ್ವರಾಜ್ ಪಕ್ಷವನ್ನು ಸ್ಥಾಪಿಸಿದ ವರ್ಷ

1930

1923

1922

1906

4.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು

ಸರ್ದಾರ್ ಪಟೇಲ್

ಅಂಬೇಡ್ಕರ್

ಲಾಲಾ ಲಜಪತ್ ರಾಯ್

ಸುಭಾಷ್ ಚಂದ್ರ ಬೋಸ್

5.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಸೇನೆಯ ಜಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು

ಸುಭಾಷ್ ಚಂದ್ರ ಬೋಸ್

ಕ್ಯಾಪ್ಟನ್ ಲಕ್ಷ್ಮೀ ಸಹಗಲ್

ಕ್ಯಾಪ್ಟನ್ ಅಮರಿಂದರ್ ಸಿಂಗ್

ರಾಸ್ ಬಿಹಾರಿ ಬೋಸ್

6.

MULTIPLE CHOICE QUESTION

30 sec • 1 pt

ಡಾಕ್ಟರ್ ಅಂಬೇಡ್ಕರ್ ಅವರು ಅಸ್ಪೃಶ್ಯರು ಕನಿಷ್ಠಮಟ್ಟದ ಅವಕಾಶ ಗಳಿಂದಲೂ ವಂಚಿತರಾಗುವುದನ್ನು ನಿರೂಪಿಸಲು ಈ ಚಳುವಳಿಯನ್ನು ಸಂಘಟಿಸಿದರು

ಖಿಲಾಪತ್ ಚಳುವಳಿ

ಕ್ವಿಟ್ಇಂಡಿಯಾ ಚಳುವಳಿ

ಅಸಹಕಾರ ಚಳುವಳಿ

ಮಹದ್ ಮತ್ತು ಕಾಲಾರಾಂ ಚಳುವಳಿ

7.

MULTIPLE CHOICE QUESTION

30 sec • 1 pt

ಗಾಂಧೀಜಿಯವರು ಇವರ ಪರವಾಗಿ ಚಂಪಾರಣ್ ಚಳುವಳಿಯನ್ನು ಆರಂಭಿಸಿದರು

ಹತ್ತಿ ಗಿರಣಿ ಕಾರ್ಮಿಕರ ಸಂಬಳ ಹೆಚ್ಚಿಸುವ ಸಲುವಾಗಿ

ಬುಡಕಟ್ಟು ಜನರ ಪರವಾಗಿ

ಮಹಿಳಾ ಕಾರ್ಮಿಕರ ಪರವಾಗಿ

ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?