ಗದ್ಯಪಾಠ - 2. ಶಬರಿ  ( 10ನೇ ತರಗತಿ )

ಗದ್ಯಪಾಠ - 2. ಶಬರಿ ( 10ನೇ ತರಗತಿ )

10th Grade

51 Qs

quiz-placeholder

Similar activities

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೧

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೧

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

10th Grade

50 Qs

2. ಶಬರಿ  ಭಾಗ–3

2. ಶಬರಿ ಭಾಗ–3

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

10th Grade

50 Qs

3.ದ್ವಿತೀಯ ಭಾಷೆ : ಒಣ ಮರದ ಗಿಳಿ

3.ದ್ವಿತೀಯ ಭಾಷೆ : ಒಣ ಮರದ ಗಿಳಿ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

10th Grade

50 Qs

3.1. ಲಂಡನ್ ನಗರ - ಹಲಗಲಿ- ಭಗತ್ ರಸಪ್ರಶ್ನೆ

3.1. ಲಂಡನ್ ನಗರ - ಹಲಗಲಿ- ಭಗತ್ ರಸಪ್ರಶ್ನೆ

10th Grade

50 Qs

ಗದ್ಯಪಾಠ - 2. ಶಬರಿ  ( 10ನೇ ತರಗತಿ )

ಗದ್ಯಪಾಠ - 2. ಶಬರಿ ( 10ನೇ ತರಗತಿ )

Assessment

Quiz

Other

10th Grade

Medium

Created by

VIJAY S

Used 36+ times

FREE Resource

51 questions

Show all answers

1.

MULTIPLE CHOICE QUESTION

30 sec • 1 pt

ಪು.ತಿ.ನ ಅವರ ಶಬರಿ ಎಂಬ ಕೃತಿ
ಗೀತ ನಾಟಕ
ಲಾವಣಿ ಪದ
ಐತಿಹಾಸಿಕ ನಾಟಕ
ಸಣ್ಣಕಥೆ

2.

MULTIPLE CHOICE QUESTION

30 sec • 1 pt

ರಾಮನ ಆತ್ಮ ಯಾವುದಕ್ಕೆ ಸಿಕ್ಕಿತ್ತು ?
ಯಜ್ಞದ ಕುದುರೆಗೆ
ಶಬರಿಯ ಬಯಕೆಗೆ
ಸುಕುಮಾರಸ್ವಾಮಿಯ ಭೋಗ ಜೀವನಕ್ಕೆ
ಸೀತೆಯ ನೆನಪಿನ ಸೆಳೆತಕ್ಕೆ

3.

MULTIPLE CHOICE QUESTION

30 sec • 1 pt

'ಎಂತ ನಿಷ್ಠೆ ಎಂತ ಪ್ರೀತಿ ! ಇವಳ ಮರೆವುದೆ ಈ ಜಗ '' - ಎಂದು ರಾಮ ಯಾರನ್ನು ಕುರಿತು ಹೇಳಿದನು ?
ಶಬರಿಯನ್ನು
ಸೀತೆಯನ್ನು
ಮತಂಗ ಋಷಿಗಳನ್ನು
ಉದರಮುಖನನ್ನು

4.

MULTIPLE CHOICE QUESTION

30 sec • 1 pt

ಸೂರ್ಯನೇ ತೇಜಗೆಡೆ ತೇಜಕೆಡೆಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು ಎಂದು ಶ್ರೀರಾಮನನ್ನು ಸಂತೈ ಸಿದವರು
ಶಬರಿ
ಲಕ್ಷ್ಮಣ
ಸೀತೆ
ದನು

5.

MULTIPLE CHOICE QUESTION

30 sec • 1 pt

ರಾಮ ಬಂದು ನಿಂತಿರುವುದನ್ನು ಕಂಡ ಶಬರಿ ಏನು ಮಾಡಿದಳು ?
ಸನಿಹಕ್ಕೆ ಹೋಗಿ ಮೈಯ ಮುಟ್ಟಿದಳು.
ಪಾದ ಮುಟ್ಟಿ ನಮಸ್ಕರಿಸಿದಳು.
ಕೈಯ ಕಣ್ಣಿಗೊತ್ತಿಕೊಂಡು ಹನಿಯ ಸುರಿಸಿದಳು
ಈ ಎಲ್ಲವುಗಳನ್ನು ಮಾಡಿದಳು.

6.

MULTIPLE CHOICE QUESTION

30 sec • 1 pt

ಲಕ್ಷ್ಮಣನು ಸೀತೆಯನ್ನು ಒಂಟಿಯಾಗಿ ಬಿಡುವಾಗ ಯಾವುದಕ್ಕೆ ಹೆಚ್ಚು ಮನ್ನಣೆ ಕೊಟ್ಟೆನೆಂದು ಹೇಳಿಕೊಳ್ಳುತ್ತಾನೆ.
ಎನ್ನಹಂಕೃತಿಗೆ
ನನ್ನ ಆಸೆಗೆ
ಅಣ್ಣನ ಮಾತಿಗೆ
ದೇವರ ದರ್ಶನಕ್ಕೆ

7.

MULTIPLE CHOICE QUESTION

30 sec • 1 pt

ರಾಮನು ಲಕ್ಷ್ಮಣನಿಗೆ ಮರಳು ಮಾಡಿದ್ದು ಯಾವುದು ಎಂದು ಹೇಳುತ್ತಾನೆ?
ದುಂಬಿ
ವೇದಿ
ದೈವ
ದೆವ್ವ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?