1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

10th Grade

39 Qs

quiz-placeholder

Similar activities

ಸಂಕಲ್ಪಗೀತೆ

ಸಂಕಲ್ಪಗೀತೆ

10th Grade

35 Qs

ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ ರಸಪ್ರಶ್ನೆ

ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ ರಸಪ್ರಶ್ನೆ

10th Grade

40 Qs

ಕ್ವಿಜ್ ಸರಣಿ 76 : ಸಿರಿ ಕನ್ನಡ ನುಡಿ ಬಳಗ

ಕ್ವಿಜ್ ಸರಣಿ 76 : ಸಿರಿ ಕನ್ನಡ ನುಡಿ ಬಳಗ

8th Grade - Professional Development

40 Qs

ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ

ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ

10th Grade

40 Qs

ಕನ್ನಡ ಕವಿಗಳ ಅನ್ವರ್ಥಕ ನಾಮಗಳು ಕುರಿತು ರಸಪ್ರಶ್ನೆ

ಕನ್ನಡ ಕವಿಗಳ ಅನ್ವರ್ಥಕ ನಾಮಗಳು ಕುರಿತು ರಸಪ್ರಶ್ನೆ

10th Grade

35 Qs

10ನೇ ತರಗತಿಯ ಪಠ್ಯಾಧಾರಿತ ಕಾರ್ಯಕ್ರಮ.

10ನೇ ತರಗತಿಯ ಪಠ್ಯಾಧಾರಿತ ಕಾರ್ಯಕ್ರಮ.

10th Grade

40 Qs

ವೃಕ್ಷ ಸಾಕ್ಷಿ

ವೃಕ್ಷ ಸಾಕ್ಷಿ

10th Grade

35 Qs

SSLC kannada quiz

SSLC kannada quiz

10th Grade

40 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 1K+ times

FREE Resource

39 questions

Show all answers

1.

MULTIPLE CHOICE QUESTION

30 sec • 1 pt

"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತನ್ನು ಹೇಳಿದವರು:
ಶಿವಕೋಟ್ಯಾಚಾಯ೯
ಯಶೋಭದ್ರೆ
ಸುಕುಮಾರ ಸ್ವಾಮಿ
ನೈಮಿತ್ತಿಕ ಮುನಿ

2.

MULTIPLE CHOICE QUESTION

30 sec • 1 pt

"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತಿನ ಅಥ೯:
ಋಷಿಗಳ ರೂಪ ನೋಡಿ ತಪಸ್ಸಿಗೆ ಹೋಗು.
ಋಷಿಗಳ ರೂಪ ದೇವರ ರೂಪದಂತೆ
ಋಷಿಗಳು ತಪಸ್ಸು ಮಾಡುವರು
ಋಷಿಗಳನ್ನು ನೋಡಬಾರದು.

3.

MULTIPLE CHOICE QUESTION

30 sec • 1 pt

"ರಿಸಿಯರ ರೂಪ ಕಾಣ್ಗುಮಂದೀತನುಂ ತಪಂಬಡುಗುಮ್: ಈ ಹೇಳಿಕೆ?
ಸುಕುಮಾರಸ್ವಾಮಿ ಕಥೆ ಗದ್ಯದಲ್ಲಿದೆ.
ಶಿವಕೋಟ್ಯಾಚಾಯ೯ ಬರೆದ ಗದ್ಯದಲ್ಲಿದೆ.
ವಡ್ಡಾರಾಧನೆಯ ಆಕರ ಗ್ರಂಥ
ಇವು ಎಲ್ಲವೂ ಸರಿ ಇದೆ

4.

MULTIPLE CHOICE QUESTION

30 sec • 1 pt

ಆಡುಮಾತಿನ ಧ್ವನಿಶಕ್ತಿಯನ್ನು ಹೆಚ್ಚಿಸಿದ ಶಬ್ಧಶಿಲ್ಪಿ ಯಾರು?
ಎ.ಎನ್ ಮೂತಿ೯ರಾವ್
ದುಗ೯ಸಿಂಗ
ದೇವನೂರ ಮಹಾದೇವ
ಶಿವಕೋಟ್ಯಾಚಾಯ೯

5.

MULTIPLE CHOICE QUESTION

30 sec • 1 pt

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಹೇಳಿದವರು?
ದುಗ೯ಸಿಂಹ
ಪ್ರೇಮಮತಿ
ಧಮ೯ಬುದ್ಧಿ
ದುಷ್ಟಬುದ್ದಿ

6.

MULTIPLE CHOICE QUESTION

30 sec • 1 pt

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತಿನ ಅಥ೯;
ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡೆ
ಹೊನ್ನು ಕಳೆದು ಹೋಗಿದೆ.
ಹೊನ್ನು ಎಲ್ಲವೂ ಪಡೆದುಕೊಂಡೆ
ಹೊನ್ನನೆಲ್ಲ ಮಾರಿ ಬಿಟ್ಟೆನು

7.

MULTIPLE CHOICE QUESTION

30 sec • 1 pt

"ಈತನ ಮಾತು ಅಶ್ರುತಪೂವ೯ಮ್" ಈ ವಾಕ್ಯವು;
ವೃಕ್ಷಸಾಕ್ಷಿ ಗದ್ಯದಲ್ಲಿದೆ
ಧಮಾ೯ಧಿಕರಣರು ಹೇಳಿಕೊಂಡರು
ದುಗ೯ಸಿಂಹ ಕವಿ ಬರೆದ ಸಾಲು
ಈ ಎಲ್ಲವೂ ಸರಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?