2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

10th Grade

36 Qs

quiz-placeholder

Similar activities

SSLC kannada quiz

SSLC kannada quiz

10th Grade

40 Qs

10ನೇ ತರಗತಿಯ ಪಠ್ಯಾಧಾರಿತ ಕಾರ್ಯಕ್ರಮ.

10ನೇ ತರಗತಿಯ ಪಠ್ಯಾಧಾರಿತ ಕಾರ್ಯಕ್ರಮ.

10th Grade

40 Qs

10 ನೇ ತರಗತಿ ಭೂಗೋಳಶಾಸ್ತ್ರ ಕ್ವಿಜ್

10 ನೇ ತರಗತಿ ಭೂಗೋಳಶಾಸ್ತ್ರ ಕ್ವಿಜ್

10th Grade

40 Qs

ಹಲಗಲಿ ಬೇಡರು

ಹಲಗಲಿ ಬೇಡರು

10th Grade

31 Qs

ಕನ್ನಡ ರಸಪ್ರಶ್ನೆ ಕಾರ್ಯಕ್ರಮ, ಸರ್ಕಾರಿ ಪ್ರೌಢಶಾಲೆ ಮೈದೂರು, ಪರಮೇಶ್‌

ಕನ್ನಡ ರಸಪ್ರಶ್ನೆ ಕಾರ್ಯಕ್ರಮ, ಸರ್ಕಾರಿ ಪ್ರೌಢಶಾಲೆ ಮೈದೂರು, ಪರಮೇಶ್‌

10th Grade

35 Qs

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ 10ನೆಯ ತರಗತಿ ವೀರಲವ

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ 10ನೆಯ ತರಗತಿ ವೀರಲವ

10th Grade

40 Qs

ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ ರಸಪ್ರಶ್ನೆ

ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ ರಸಪ್ರಶ್ನೆ

10th Grade

40 Qs

ಸಂಕಲ್ಪಗೀತೆ

ಸಂಕಲ್ಪಗೀತೆ

10th Grade

35 Qs

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

Assessment

Quiz

Other

10th Grade

Medium

Created by

NANAGOUDA BIRADAR

Used 3+ times

FREE Resource

36 questions

Show all answers

1.

MULTIPLE CHOICE QUESTION

30 sec • 1 pt

1909 ರಲ್ಲಿ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ರಚಿಸಲು ಕಾರಣ

ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು

ಯುರೋಪಿಯನ್ನರಿಗೆ ಪ್ರತ್ಯೇಕ ಕ್ಷೇತ್ರ ನೀಡಲು

ಸಿಖ್ಖರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು

ಕ್ರೈಸ್ತರಿಗೆ ಕೆಲ ಸ್ಥಾನಗಳು ಮೀಸಲು ಇಡಲು

2.

MULTIPLE CHOICE QUESTION

30 sec • 1 pt

ಮೊದಲನೇ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ

ಮೈಸೂರು ಒಪ್ಪಂದ

ಮದ್ರಾಸ್ ಒಪ್ಪಂದ

ಶ್ರೀರಂಗಪಟ್ಟಣ ಒಪ್ಪಂದ

ಮಂಗಳೂರು ಒಪ್ಪಂದ

3.

MULTIPLE CHOICE QUESTION

30 sec • 1 pt

ನ್ಯೂ ಇಂಡಿಯಾ ಪತ್ರಿಕೆಯನ್ನು ಆರಂಭಿಸಿದವರು

ರಾಜಾರಾಮ್ ಮೋಹನ್ ರಾಯ್

ಮಹಾತ್ಮ ಗಾಂಧೀಜಿ

ಅನಿಬೆಸೆಂಟ್

ದಯಾನಂದ ಸರಸ್ವತಿ

4.

MULTIPLE CHOICE QUESTION

30 sec • 1 pt

ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ವರ್ಷ

1945

1947

1950

1948

5.

MULTIPLE CHOICE QUESTION

30 sec • 1 pt

ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

ಅದು 15 ಕಾಯಂ ಸದಸ್ಯರನ್ನು ಹೊಂದಿದೆ

ಅದು ವಿಶ್ವ ಸಂಸ್ಥೆಯ ಸಚಿವ ಸಂಪುಟದಂತಿದೆ

ಅದು ಪ್ಯಾರಿಸ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ

ಇತ್ತೀಚಿಗೆ ಭಾರತ ಕಾಯಂ ಸದಸ್ಯತ್ವ ಪಡೆದಿದೆ

6.

MULTIPLE CHOICE QUESTION

30 sec • 1 pt

ಕಪ್ಪು ಮಣ್ಣು ಒಣ ಬೇಸಾಯಕ್ಕೆ ಸೂಕ್ತವಾಗಿರಲು ಕಾರಣ

ಕಡಿಮೆ ಅವಧಿ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ

ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ

ಸ್ಪಟಿಕ ಶಿಲೆಗಳ ಶೀತಲಿಕರಣದಿಂದ ನಿರ್ಮಾಣವಾಗಿದೆ

ಅಧಿಕ ಮರಳು ಮಣ್ಣು ಹೊಂದಿದೆ

7.

MULTIPLE CHOICE QUESTION

30 sec • 1 pt

ದಾಮೋದರ ನದಿ ಕಣಿವೆ ಯೋಜನೆಯಿಂದ ಉಂಟಾದ ಪರಿಣಾಮ

ದಾಮೋದರ ನದಿಯು ಬಂಗಾಳದ ದುಃಖಕಾರಿ ನದಿಯಾಗಿ ಉಳಿದಿಲ್ಲ

ಕೈಗಾರಿಕಾ ಪ್ರದೇಶಗಳು ಜಲಾವೃತವಾಗಿವೆ

ಭೂ ಕುಸಿತ ಹೆಚ್ಚಳವಾಗಿದೆ

ಭೂಕಂಪ ಸಂಭವಿಸುತ್ತವೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?