3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

10th Grade

50 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

10th Grade

50 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

10th Grade

46 Qs

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

10th Grade - University

45 Qs

ತ.ರಾ.ಸು ವಿಶೇಷ ರಸಪ್ರಶ್ನೆ ಕಾರ್ಯಕ್ರಮ

ತ.ರಾ.ಸು ವಿಶೇಷ ರಸಪ್ರಶ್ನೆ ಕಾರ್ಯಕ್ರಮ

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

Assessment

Quiz

Other, Other

10th Grade

Practice Problem

Easy

Created by

ಸಿರಿ ಕನ್ನಡ ನುಡಿ ಬಳಗ

Used 1K+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

50 questions

Show all answers

1.

MULTIPLE CHOICE QUESTION

30 sec • 1 pt

'ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ' - ಪದ್ಯವನ್ನು ಬರೆದ ಕವಿ

ಕುಮಾರವ್ಯಾಸ
ಅ.ರಾ.ಮಿತ್ರ
ಎಂ. ಗೋಪಾಲಕೃಷ್ಣ ಅಡಿಗ
ಗುರುರಾಜ ಕರ್ಜಗಿ

2.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನ ಕಾಲ

ಕ್ರಿ. ಶ. ಸು. 1430
ಕ್ರಿ. ಶ. ಸು. 1340
ಕ್ರಿ. ಶ. ಸು. 1540
ಕ್ರಿ. ಶ. ಸು. 1403

3.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನ ಜನ್ಮಸ್ಥಳ

ಕಿಸುಕಾಡು ನಾಡಿನ ಸಯ್ಯಡಿ
ಗದಗ ಪ್ರಾಂತ್ಯದ ಕೋಳಿವಾಡ
ಬಳ್ಳಾರಿ ಜಿಲ್ಲೆಯ ಕೋಗಳಿನಾಡು
ವೆಂಗಿಮಂಡಲದ ವೆಂಗಿಪಳು

4.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನಿಗೆ ಇರುವ ಬಿರುದು

ಉಪಮಾಲೋಲ
ಸರಸ್ವತೀ ಮಣಿಹಾರ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕವಿ ಚಕ್ರವರ್ತಿ

5.

MULTIPLE CHOICE QUESTION

30 sec • 1 pt

ಕುಮಾರವ್ಯಾಸನ ಕೃತಿ

ವಿಕ್ರಮಾರ್ಜುನ ವಿಜಯ
ಸಾಹಸ ಭೀಮವಿಜಯ
ಕರ್ಣಾಟ ಭಾರತ ಕಥಾಮಂಜರಿ
ಶ್ರೀ ರಾಮಾಯಣ ದರ್ಶನಂ

6.

MULTIPLE CHOICE QUESTION

30 sec • 1 pt

ಕುಮಾರವ್ಯಾಸನ ಮೂಲ ಹೆಸರು

ಗದುಗಿನ ನಾರಾಣಪ್ಪ
ಕೋಳಿವಾಡದ ನಾರಾಣಪ್ಪ
ಕುಮಾರ ವಾಲ್ಮೀಕಿ
ವೇದವ್ಯಾಸ

7.

MULTIPLE CHOICE QUESTION

30 sec • 1 pt

ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಬರಲು ಕಾರಣ

ಕಾವ್ಯದಲ್ಲಿ ಚಕ್ರವರ್ತಿಗಳ ಹೆಸರುಗಳ ಬಳಕೆ
ರೂಪಕಾಲಂಕಾರದ ನಿರರ್ಗಳ ಪ್ರಯೋಗ
ರೂಪಕ ರಾಜ್ಯದ ರಾಜ ಆಗಿದ್ದರಿಂದ
ಉಪಮಾಲಂಕಾರಗಳ ನಿರರ್ಗಳ ಬಳಕೆ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?