3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ-೪

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ-೪

10th Grade

50 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

10th Grade

46 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

10th Grade

50 Qs

3.ದ್ವಿತೀಯ ಭಾಷೆ ರಸಪ್ರಶ್ನೆ : ಅಸಿ ಮಸಿ ಕೃಷಿ

3.ದ್ವಿತೀಯ ಭಾಷೆ ರಸಪ್ರಶ್ನೆ : ಅಸಿ ಮಸಿ ಕೃಷಿ

10th Grade

50 Qs

3.ದ್ವಿತೀಯ ಭಾಷೆ ರಸಪ್ರಶ್ನೆ :   ಏಣಿ

3.ದ್ವಿತೀಯ ಭಾಷೆ ರಸಪ್ರಶ್ನೆ : ಏಣಿ

10th Grade

49 Qs

ಯುದ್ಧ

ಯುದ್ಧ

10th Grade

51 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 1K+ times

FREE Resource

50 questions

Show all answers

1.

MULTIPLE CHOICE QUESTION

30 sec • 1 pt

'ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ' - ಪದ್ಯವನ್ನು ಬರೆದ ಕವಿ
ಕುಮಾರವ್ಯಾಸ
ಅ.ರಾ.ಮಿತ್ರ
ಎಂ. ಗೋಪಾಲಕೃಷ್ಣ ಅಡಿಗ
ಗುರುರಾಜ ಕರ್ಜಗಿ

2.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನ ಕಾಲ
ಕ್ರಿ. ಶ. ಸು. 1430
ಕ್ರಿ. ಶ. ಸು. 1340
ಕ್ರಿ. ಶ. ಸು. 1540
ಕ್ರಿ. ಶ. ಸು. 1403

3.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನ ಜನ್ಮಸ್ಥಳ
ಕಿಸುಕಾಡು ನಾಡಿನ ಸಯ್ಯಡಿ
ಗದಗ ಪ್ರಾಂತ್ಯದ ಕೋಳಿವಾಡ
ಬಳ್ಳಾರಿ ಜಿಲ್ಲೆಯ ಕೋಗಳಿನಾಡು
ವೆಂಗಿಮಂಡಲದ ವೆಂಗಿಪಳು

4.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನಿಗೆ ಇರುವ ಬಿರುದು
ಉಪಮಾಲೋಲ
ಸರಸ್ವತೀ ಮಣಿಹಾರ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕವಿ ಚಕ್ರವರ್ತಿ

5.

MULTIPLE CHOICE QUESTION

30 sec • 1 pt

ಕುಮಾರವ್ಯಾಸನ ಕೃತಿ
ವಿಕ್ರಮಾರ್ಜುನ ವಿಜಯ
ಸಾಹಸ ಭೀಮವಿಜಯ
ಕರ್ಣಾಟ ಭಾರತ ಕಥಾಮಂಜರಿ
ಶ್ರೀ ರಾಮಾಯಣ ದರ್ಶನಂ

6.

MULTIPLE CHOICE QUESTION

30 sec • 1 pt

ಕುಮಾರವ್ಯಾಸನ ಮೂಲ ಹೆಸರು
ಗದುಗಿನ ನಾರಾಣಪ್ಪ
ಕೋಳಿವಾಡದ ನಾರಾಣಪ್ಪ
ಕುಮಾರ ವಾಲ್ಮೀಕಿ
ವೇದವ್ಯಾಸ

7.

MULTIPLE CHOICE QUESTION

30 sec • 1 pt

ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಬರಲು ಕಾರಣ
ಕಾವ್ಯದಲ್ಲಿ ಚಕ್ರವರ್ತಿಗಳ ಹೆಸರುಗಳ ಬಳಕೆ
ರೂಪಕಾಲಂಕಾರದ ನಿರರ್ಗಳ ಪ್ರಯೋಗ
ರೂಪಕ ರಾಜ್ಯದ ರಾಜ ಆಗಿದ್ದರಿಂದ
ಉಪಮಾಲಂಕಾರಗಳ ನಿರರ್ಗಳ ಬಳಕೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?