10ನೇ ತರಗತಿ ಸಮಾಜ ವಿಜ್ಞಾನ  :ಇಂದ:ನಟರಾಜ&ಭಾಗ್ವತ್

10ನೇ ತರಗತಿ ಸಮಾಜ ವಿಜ್ಞಾನ :ಇಂದ:ನಟರಾಜ&ಭಾಗ್ವತ್

10th Grade

10 Qs

quiz-placeholder

Similar activities

3(political) INDIA’S RELATIONSHIP WITH OTHER COUNTRIES

3(political) INDIA’S RELATIONSHIP WITH OTHER COUNTRIES

10th Grade

15 Qs

5th. ಪ. ಅ. ನಾನೆಷ್ಟು ತಿಳಿದಿರುವೆ?

5th. ಪ. ಅ. ನಾನೆಷ್ಟು ತಿಳಿದಿರುವೆ?

3rd - 12th Grade

15 Qs

SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

10th Grade

15 Qs

lesson 1(sociology) SOCIAL STRATIFICATION

lesson 1(sociology) SOCIAL STRATIFICATION

10th Grade

10 Qs

SSLC SOCIAL SCIENCE-prepared by NATARAJ & BHAGWAT

SSLC SOCIAL SCIENCE-prepared by NATARAJ & BHAGWAT

10th Grade

9 Qs

ಜಾಗತಿಕ ಸಂಸ್ಥೆಗಳು

ಜಾಗತಿಕ ಸಂಸ್ಥೆಗಳು

10th Grade

10 Qs

SSH. ಸಮಾಜ ವಿಜ್ಞಾನ ಕ್ವಿಜ್ 13 .(ಸಮಾಜಶಾಸ್ತ್ರ 1)

SSH. ಸಮಾಜ ವಿಜ್ಞಾನ ಕ್ವಿಜ್ 13 .(ಸಮಾಜಶಾಸ್ತ್ರ 1)

10th Grade

15 Qs

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10th Grade

15 Qs

10ನೇ ತರಗತಿ ಸಮಾಜ ವಿಜ್ಞಾನ  :ಇಂದ:ನಟರಾಜ&ಭಾಗ್ವತ್

10ನೇ ತರಗತಿ ಸಮಾಜ ವಿಜ್ಞಾನ :ಇಂದ:ನಟರಾಜ&ಭಾಗ್ವತ್

Assessment

Quiz

Social Studies

10th Grade

Medium

Created by

MAHABALESHWAR C

Used 243+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

10 questions

Show all answers

1.

MULTIPLE CHOICE QUESTION

30 sec • 1 pt

Media Image

ಲಾರ್ಡ ವೆಲ್ಲಸ್ಲಿ ತೀವ್ರ ಟೀಕೆಗೆ ಒಳಗಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಲು ಕಾರಣ.

ಎ)ಮರಾಠರ ವಿರುದ್ಧ ಯುದ್ದದಲ್ಲಿ ಸೋತು ತೀವ್ರ ಅವಮಾನ ಅನುಭವಿಸಿದನು.

ಬಿ) ಸಹಾಯಕ ಸೈನ್ಯ ಪದ್ಧತಿ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ.

ಸಿ) ಅವನ ಯುದ್ಧಪ್ರಿಯ ನೀತಿಯಿಂದ ಕಂಪೆನಿಗೆ ಸಾಲದಹೊರೆ ಹೆಚ್ಚಾಯಿತು

ಡಿ)ಸಹಾಯಕ ಸೈನ್ಯ ಪದ್ಧತಿಯಿಂದ ಭಾರತದಲ್ಲಿ ಸಿಪಾಯಿದಂಗೆ ಹೆಚ್ಚಾಯಿತು.

2.

MULTIPLE CHOICE QUESTION

30 sec • 1 pt

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು

ಎ)ದಾದಾಬಾಯಿ ನವರೋಜಿ

ಬಿ)ಗೋಪಾಲಕ್ರಷ್ಣ ಗೋಖಲೆ

ಸಿ)ಎಂ.ಜಿ.ರಾನಡೆ

ಡಿ) ಡಬ್ಲ್ಯು.ಸಿ.ಬ್ಯಾನರ್ಜಿ

3.

MULTIPLE CHOICE QUESTION

30 sec • 1 pt

Media Image

1905ರಲ್ಲಿ ರಷ್ಯಾದಲ್ಲಿ ಝಾರ್ ದೊರೆಗಳ ವಿರುದ್ಧ ವ್ಯಾಪಕವಾದ ಪ್ರತಿರೋಧ ಉಂಟಾಯಿತು.ಏಕೆಂದರೆ

ಎ) ಜರ್ಮನಿ ರಷ್ಯಾವನ್ನು ಯುದ್ಧದಲ್ಲಿ ಸಂಪೂರ್ಣವಾಗಿ ಸೋಲಿಸಿತು

ಬಿ)ಜಪಾನಿನಂತಹ ಪುಟ್ಟರಾಷ್ಟ್ರ ಯುದ್ಧದಲ್ಲಿ ರಷ್ಯಾವನ್ನು ಸೋಲಿಸಿತು

ಸಿ) ಮೆನ್ಸವಿಕ್‍ರ ನೇತ್ರತ್ವದಲ್ಲಿ ರಷ್ಯಾದಲ್ಲಿ ಪೆಬ್ರವರಿ ಕ್ರಾಂತಿ ಜರುಗಿತು

ಡಿ) ರಷ್ಯಾವು ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಸಂಕಷ್ಟಕ್ಕೆ ಒಳಗಾಯಿತು

4.

MULTIPLE CHOICE QUESTION

30 sec • 1 pt

ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು

ಎ)ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ

ಬಿ)ಎರಡನೇ ವಿಶ್ವ ಸಮರದ ಸಮಯದಲ್ಲಿ

ಸಿ)ಎರಡು ಧ್ರುವೀಕರಣ ಜಗತ್ತು ಸಮಯದಲ್ಲಿ

ಡಿ)ಭಾರತ ಚೀನಾಯುದ್ಧ ಸಮಯದಲ್ಲಿ

5.

MULTIPLE CHOICE QUESTION

30 sec • 1 pt

Media Image

ಕಾರ್ಮಿಕರ ಹಿತದೃಷ್ಟಿಯಿಂದ 1923ರ ಕಾರ್ಮಿಕರ ಕಾಯಿದೆ ಮಹತ್ವದಾಗಿದೆ.ಕಾರಣ

ಎ) ಕಾರ್ಮಿಕರಿಗೆ ನಿರ್ಧಿಷ್ಟ ವಿಧ್ಯಾರ್ಹತೆ ನಿಗದಿಪಡಿಸಲಾಯಿತು

ಬಿ) ಕಾರ್ಮಿಕರಿಗೆ ಉಚಿತ ಸಾಲಸೌಲಭ್ಯ ನೀಡಿತು

ಸಿ) ಕಾರ್ಮಿಕರ ಮುಷ್ಕರವನ್ನು ಬಲವಂತವಾಗಿ ಹತ್ತಿಕ್ಕಿತು.

ಡಿ) ಕಾರ್ಮಿಕರ ಸಂಘಟನೆಗಳಿಗೆ ಶಾಸನಾತ್ಮಕ ಮನ್ನಣೆ

ದೊರೆಯಿತು.

6.

MULTIPLE CHOICE QUESTION

30 sec • 1 pt

ವಿಶ್ವವ್ಯಾಪಾರ ಸಂಘವು ವಿಶ್ವದ ತೃತೀಯ ಆರ್ಥಿಕ ಆಧಾರ ಸ್ತಂಭವಾದರೆ ಮೊದಲೆರಡು ಸ್ತಂಭಗಳು

ಎ) ಅಂತರಾಷ್ಟ್ರೀಯ ಕಾರ್ಮಿಕ ಸಂಘ ಮತ್ತು ಐ.ಎಮ್.ಎಪ್

ಬಿ) ಎಪ್.ಎ.ಒ ಮತ್ತು ವಿಶ್ವ ಆರೋಗ್ಯ ಸಂಸ್ಥೆ

ಸಿ) ಐ.ಎಮ್.ಎಪ್ ಮತು ಐ.ಬಿ.ಆರ್.ಡಿ

ಡಿ) ಯುನೆಸ್ಕೋ ಮತ್ತು ಯುನಿಸೆಪ್

7.

MULTIPLE CHOICE QUESTION

30 sec • 1 pt

Media Image

ಭಾರತವು ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತಮ ಅನುಕೂಲ ಹೊಂದಿದೆ.ಇದಕ್ಕೆ ಕಾರಣವಾದ ಪ್ರಧಾನ ಅಂಶಗಳೆಂದರೆ

ಎ)ವೈವಿಧ್ಯಮಯ ವಾಯುಗುಣ ಮತ್ತು ಮಣ್ಣಿನ ಪ್ರಕಾರಗಳು

ಬಿ)ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ

ಸಿ)ಕೃಷಿ ಪ್ರಾಧ್ಯಾನತೆ ಮತ್ತು ರೈತರ ಮನೋಧೋರಣೆ

ಡಿ) ಸರ್ಕಾರದ ಪ್ರೋತ್ಸಾಹ ಮತ್ತು ಆಧುನಿಕ ತಂತ್ರಜ್ಞಾನ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?