ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

10th Grade

10 Qs

quiz-placeholder

Similar activities

ಸಾಮಾಜಿಕ ಚಳುವಳಿಗಳು

ಸಾಮಾಜಿಕ ಚಳುವಳಿಗಳು

10th Grade

10 Qs

ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

10th Grade

10 Qs

ಸರಕಾರಿ ಪ್ರೌಢಶಾಲೆ ಕೆದೂರು ರಾಷ್ಟ್ರೀಯ ಮತದಾರರ ದಿನಾಚರಣೆ-NVD 2020

ಸರಕಾರಿ ಪ್ರೌಢಶಾಲೆ ಕೆದೂರು ರಾಷ್ಟ್ರೀಯ ಮತದಾರರ ದಿನಾಚರಣೆ-NVD 2020

8th - 12th Grade

10 Qs

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

10th Grade

12 Qs

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10th Grade

10 Qs

ಭಾರತದ ಸ್ವಾತಂತ್ರ್ಯ ಹೋರಾಟ

ಭಾರತದ ಸ್ವಾತಂತ್ರ್ಯ ಹೋರಾಟ

10th Grade

10 Qs

10ನೇ ಸವಿ:ಪರೀಕ್ಷಾ ಸಿದ್ಧತೆ: 16:ರಚನೆ:ನಟರಾಜ್ & ಭಾಗ್ವತ್

10ನೇ ಸವಿ:ಪರೀಕ್ಷಾ ಸಿದ್ಧತೆ: 16:ರಚನೆ:ನಟರಾಜ್ & ಭಾಗ್ವತ್

10th Grade

8 Qs

ಸಮಾಜ ವಿಜ್ಞಾನ ಕ್ವಿಜ್ 6.(ಇತಿಹಾಸ 3)

ಸಮಾಜ ವಿಜ್ಞಾನ ಕ್ವಿಜ್ 6.(ಇತಿಹಾಸ 3)

10th Grade

15 Qs

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

Assessment

Quiz

Social Studies

10th Grade

Medium

Created by

Vinay Naik

Used 543+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

10 questions

Show all answers

1.

MULTIPLE CHOICE QUESTION

30 sec • 1 pt

ಈ ಕೆಳಗಿನ ಅಂಶಗಳನ್ನು ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಲು ಮುಖ್ಯ ಕಾರಣಗಳೆಂದು ಗುರುತಿಸಲಾಗಿದೆ

ಕೃಷಿಯ ಮೇಲಿನ ಅತ್ಯಧಿಕ ಅವಲಂಬನೆ

ಗೃಹ ಕೈಗಾರಿಕೆಗಳ ನಾಶ

ನೈಸರ್ಗಿಕ ಸಂಪನ್ಮೂಲಗಳ ಕೊರತೆ

ಜನಸಂಖ್ಯೆ ಹೆಚ್ಚಳ ಮತ್ತು ತಂತ್ರಜ್ಞಾನದ ಬಳಕೆ

2.

MULTIPLE CHOICE QUESTION

30 sec • 1 pt

ಭಾರತದಲ್ಲಿ 2011 ರ ಜನಗಣತಿಯ ಪ್ರಕಾರ ಬಡತನದ ದರ ಶೇ ಎಷ್ಟಾಗಿತ್ತು ?

ಶೇ 20.9

ಶೇ 21.1

ಶೇ 21.9

ಶೇ 22.9

3.

MULTIPLE CHOICE QUESTION

30 sec • 1 pt

ಇದು ಭ್ರಷ್ಟಾಚಾರದ ಪರಿಧಿಯೊಳಗೆ ಬರದೇ ಇರುವಂತಹ ಸಂಗತಿಗಳಾಗಿದೆ.

ಲಂಚಗುಳಿತನ

ಸ್ವಜನ ಪಕ್ಷ ಪಾತ

ಆರ್ಥಿಕ ವಂಚನೆ

ನಿಧಾನ ದ್ರೋಹ

4.

MULTIPLE CHOICE QUESTION

30 sec • 1 pt

ರಾಜಕೀಯ ಭ್ರಷ್ಟಾಚಾರವು ಈ ಕೆಳಗಿನ ವ್ಯವಸ್ಥಿತ ಅಪರಾಧಗಳಿಗೆ ಎಡೆ ಮಾಡಿಕೊಡುವುದಿಲ್ಲ

ತೆರಿಗೆಕಳ್ಳತನ

ನಿಧಾನ ದ್ರೋಹ

ಅಕ್ರಮ ದಾಸ್ತಾನು

ಕಳ್ಳ ಸಾಗಾಣಿಕೆ

5.

MULTIPLE CHOICE QUESTION

30 sec • 1 pt

ಭಾರತದ ಮಟ್ಟಿಗೆ ಇದು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗ ಪಡಿಸುವ ಹಾಗೂ ಅಪಾಯ ತಂದೊಡ್ಡುವ ಶಕ್ತಿಯಾಗಿದೆ

ಭ್ರಷ್ಟಾಚಾರ

ಕೋಮುವಾದ

ಪ್ರಾಂತೀಯತೆ

ತಾರತಮ್ಯ

6.

MULTIPLE CHOICE QUESTION

30 sec • 1 pt

ಕರ್ನಾಟಕ ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿದೆ ಏಕೆಂದರೆ ?

ಸ್ತ್ರೀಯರ ದೂರು ದುಮ್ಮಾನಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಲು

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲು

ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ನಿಗದಿತ ಪ್ರಮಾಣದ ಮೀಸಲಾತಿಯನ್ನು ನೀಡಲು

ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಪ್ರಯತ್ನಿಸಲು

7.

MULTIPLE CHOICE QUESTION

30 sec • 1 pt

ಭಯೋತ್ಪಾದಕತೆಯು ಈ ಕೆಳಗಿನ ವಿಚಾರಧಾರೆಗಳಿಂದ ಪ್ರೇರಿತವಾಗಿಲ್ಲ

ಧಾರ್ಮಿಕ ಮೂಲಭೂತ ಚಿಂತನೆಯಿಂದ

ರಾಜಕೀಯ ತಂತ್ರಗಾರಿಯಿಂದ

ತೀವ್ರ ಎಡಪಂಥೀಯ ವಿಚಾರದಿಂದ

ನಾಡ ಬಿಡುಗಡೆಯ ಛಲದಿಂದ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?