
ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2
Authored by ಕನ್ನಡ ದೀವಿಗೆ KANNADA DEEVIGE
Education
10th Grade
Used 146+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ ಸರ್.ಎಂ.ವಿ ಅವರನ್ನು ಹೊಗಳಿದವರು :
ಲಾರ್ಡ್ ಸಂಡ್ ಹರ್ಸ್ಟ್
ಜವಾಹರಲಾಲ್ ನೆಹರು
ಮಹಾತ್ಮ ಗಾಂಧೀಜಿ
ನಾಲ್ವಡಿ ಕೃಷ್ಣರಾಜ ಒಡೆಯರ್
2.
MULTIPLE CHOICE QUESTION
30 sec • 1 pt
ಹೈದರಾಬಾದ್ ನಗರಕ್ಕೆ ಈ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು:
ಈಸಿ ಮತ್ತು ಮೂಸಿ
ಭೀಮಾ ಮತ್ತು ಶರಾವತಿ
ಕೃಷ್ಣ ಮತ್ತು ತುಂಗ
ರಾವಿ ಮತ್ತು ಬಿಯಾಸ್
3.
MULTIPLE CHOICE QUESTION
30 sec • 1 pt
"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು" ಎಂದವರು :
ಸರ್.ಎಂ.ವಿಶ್ವೇಶ್ವರಯ್ಯ
ಜವಾಹರಲಾಲ್ ನೆಹರು
ಮಹಾತ್ಮ ಗಾಂಧೀಜಿ
ನಾಲ್ವಡಿ ಕಷ್ಣರಾಜ ಒಡೆಯರ್
4.
MULTIPLE CHOICE QUESTION
30 sec • 1 pt
ಕೈಗಾರಿಕೆಗೆ ಅಗ್ರ ಪ್ರಾಶಸ್ತ್ಯ ನೀಡಿದ ವಿಶ್ವೇಶ್ವರಯ್ಯ ಅವರು ಮಾಡಿದ ಘೋಷಣೆ :
"ಕೈಗಾರಿಕೀಕರಣ ಇಲ್ಲವೆ ಅವನತಿ"
"ಕೈಗಾರಿಕೀಕರಣ ಇಲ್ಲವೆ ಪ್ರಗತಿ"
"ಕೈಗಾರಿಕೀಕರಣ ಇಲ್ಲವೆ ಶೀಘ್ರಗತಿ"
"ಕೈಗಾರಿಕೀಕರಣ ಇಲ್ಲವೆ ಉನ್ನತಿ"
5.
MULTIPLE CHOICE QUESTION
30 sec • 1 pt
ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ :
1913
1911
1912
1914
6.
MULTIPLE CHOICE QUESTION
30 sec • 1 pt
ಡಿ ಎಸ್ ಜಯಪ್ಪಗೌಡರ ಪ್ರಕಾರ ಗೊಮ್ಮಟವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ಬೆಳೆದ ವಿಶ್ವೇಶ್ವರಯ್ಯ ಅವರಿಗೆ ಒಪ್ಪುವ ಗಾದೆ ಮಾತು :
ಆಡು ಮುಟ್ಟದ ಸೊಪ್ಪಿಲ್ಲ
ದುಡಿಮೆಯೇ ದುಡ್ಡಿನ ತಾಯಿ
ಕಾಯಕವೇ ಕೈಲಾಸ
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು
7.
MULTIPLE CHOICE QUESTION
30 sec • 1 pt
ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ಧಾಗ ಈ ಪ್ರಮುಖ ಉದ್ದೇಶಕ್ಕಾಗಿ ಫೀಡರ್ ಬ್ಯಾಂಕ್ ಹಾಗೂ ಅಭಿವೃದ್ಧಿ ನಿಧಿಗಳು ರಚಿತವಾದವು :
ಕೈಗಾರಿಕೆಗಳ ಅಭಿವೃದ್ಧಿ
ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ
ಕಾರ್ಮಿಕರ ಅಭಿವೃದ್ಧಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?