
2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2
Authored by NANAGOUDA BIRADAR
Other
10th Grade
Used 6+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
45 questions
Show all answers
1.
MULTIPLE CHOICE QUESTION
30 sec • 1 pt
1800ರಲ್ಲಿ ಆಂಗ್ಲರ ವಿರುದ್ಧ ಬಿದನೂರು ಮತ್ತು ಶಿಕಾರಿಪುರದಲ್ಲಿ ದಂಗೆ ಎದ್ದವರು
ದೊಂಡಿಯ ವಾಘ
ವೀರ ಮದಕರಿ ನಾಯಕ
ಬಾಬಾಸಾಹೇಬ
ಪುಟ್ಬಸಪ್ಪ
2.
MULTIPLE CHOICE QUESTION
30 sec • 1 pt
1938ರ ಹರಿಪೂರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು
ಜವಾಹರ್ ಲಾಲ್ ನೆಹರು
ಮಹಾತ್ಮ ಗಾಂಧೀಜಿ
ಸರ್ದಾರ್ ವಲ್ಲಭಾಯಿ ಪಟೇಲ್
ಸುಭಾಷ್ ಚಂದ್ರ ಬೋಸ್
3.
MULTIPLE CHOICE QUESTION
30 sec • 1 pt
ಸಾಲ್ಬಾಯಿ ಒಪ್ಪಂದದೊಂದಿಗೆ ಕೊನೆಗೊಂಡ ಯುದ್ಧ
ಒಂದನೇ ಆಂಗ್ಲೋ ಮೈಸೂರು ಯುದ್ಧ
ಒಂದನೇ ಕಾರ್ನಾಟಿಕ್ ಯುದ್ಧ
ಒಂದನೇ ಆಂಗ್ಲೋ ಮರಾಠ ಯುದ್ಧ
ಎರಡನೇ ಆಂಗ್ಲೋ ಮರಾಠ ಯುದ್ಧ
4.
MULTIPLE CHOICE QUESTION
30 sec • 1 pt
1789ರ ಫ್ರಾನ್ಸ್ ಕ್ರಾಂತಿಯ ಮುಖ್ಯ ಉದ್ದೇಶ
ವಿಶ್ವಸಂಸ್ಥೆಯ ಸ್ಥಾಪನೆ
ಮಾನವ ಹಕ್ಕುಗಳ ರಕ್ಷಣೆ
ವಿದೇಶಿ ಆಕ್ರಮಣ ತಡೆ
ರಾಷ್ಟ್ರಸಂಘದ ಸ್ಥಾಪನೆ
5.
MULTIPLE CHOICE QUESTION
30 sec • 1 pt
ನರ್ಮದಾ ಬಚಾವೋ ಆಂದೋಲನದ ನಾಯಕರು
ಸುಂದರ್ ಲಾಲ್ ಬಹುಗುಣ
ಶಿವರಾಮ ಕಾರಂತ
ಮೇಧಾಪಾಟ್ಕರ್
ಕೇರಳದ ಬುದ್ಧಿಜೀವಿಗಳು
6.
MULTIPLE CHOICE QUESTION
30 sec • 1 pt
ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಉದ್ದೇಶ
ಹಸಿವೆಯಿಂದ ಜನರ ವಿಮುಕ್ತಿ
ನಗರ ಬಡತನ ನಿರ್ಮೂಲನೆ
ಗ್ರಾಮೀಣ ಜನರ ನಿರುದ್ಯೋಗ ನಿರ್ಮೂಲನೆ
ತೋಟಗಾರಿಕಾ ಅಭಿವೃದ್ಧಿ
7.
MULTIPLE CHOICE QUESTION
30 sec • 1 pt
ಕೆಳಗಿನವುಗಳಲ್ಲಿ ಸರಿ ಹೊಂದಾಣಿಕೆಯಾಗಿರುವುದು
ಆಂಧಿಸ್-ರಾಜಸ್ಥಾನ
ಮಾವಿನ ಹೂಯ್ಲು-ಉತ್ತರ ಪ್ರದೇಶ
ಕಾಲ್ ಬೈಸಾಕಿ - ಪಂಜಾಬ್
ಕಾಫಿ ಹೂ ಮಳೆ - ಕರ್ನಾಟಕ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?