
6th KA 8 ಕರ್ನಾಟಕ ಏಕೀಕರಣ
Authored by Aravind Kotagimani
Other
6th Grade
Used 11+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
10 sec • 1 pt
1905ರಲ್ಲಿ ಬ್ರಿಟಿಷರು ಬಂಗಾಳ ರಾಜ್ಯ ವಿಭಜನೆ ಮಾಡಲು ಮುಂದಾದಾಗ ಅಲ್ಲಿಯ ಜನರು ಮಾಡಿದ ಚಳುವಳಿ ಯಾವುದು?
ಗೋಕಾಕ್ ಚಳುವಳಿ
ಉಪ್ಪಿನ ಚಳುವಳಿ
ಕರ ನಿರಾಕರಣ ಚಳುವಳಿ
ವಂಗಭಂಗ ಚಳುವಳಿ
2.
MULTIPLE CHOICE QUESTION
10 sec • 1 pt
ವಂಗ ಭಂಗ ಚಳುವಳಿಯನ್ನು ನಡೆಸಿದ ಉದ್ದೇಶ...
ಬಂಗಾಳ ವಿಭಜನೆ ವಿರುದ್ಧ
ಚಳುವಳಿಯನ್ನು ಹತ್ತಿಕ್ಕುವ ಹೋರಾಟ
ಬ್ರಿಟಿಷರೊಂದಿಗೆ ಯುದ್ಧ ಮಾಡಲು
ಸ್ವಾತಂತ್ರ ಹೋರಾಟಕ್ಕೆ
3.
MULTIPLE CHOICE QUESTION
10 sec • 1 pt
ವಂಗಭಂಗ ಚಳುವಳಿಯನ್ನು ಬಂಗಾಳಿಗರು ಯಾರ ವಿರುದ್ಧ ನಡೆಸಿದರು?
ಮರಾಠಿಗರು
ಆಂಗ್ಲರು
ಯುರೋಪಿಯನ್ನರು
ಚೀನಿಯರ್
4.
MULTIPLE CHOICE QUESTION
10 sec • 1 pt
ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಪ್ರಮುಖರಲ್ಲಿ ಇವರು ಒಬ್ಬರು.
ಸರ್ ಎಂ ವಿಶ್ವೇಶ್ವರಯ್ಯ
ಆಲೂರು ವೆಂಕಟರಾಯರು
ರಾ. ಹ. ದೇಶಪಾಂಡೆ
ಡಿಪುಟಿ ಚೆನ್ನಬಸಪ್ಪ
5.
MULTIPLE CHOICE QUESTION
10 sec • 1 pt
ರಾ. ಹಾ. ದೇಶಪಾಂಡೆಯವರು ವಿದ್ಯಾವರ್ಧಕ ಸಂಘದ ಮೂಲಕ ಹೊರ ತಂದ ಮಾಸಪತ್ರಿಕೆ ಯಾವುದು?
ಕನ್ನಡ ನುಡಿ ಪತ್ರಿಕೆ
ಏಕೀಕರಣ
ತುಷಾರ
ವಾಗ್ಭೂಷಣ
6.
MULTIPLE CHOICE QUESTION
10 sec • 1 pt
ಇವರಲ್ಲಿ ಒಬ್ಬರು' ಕರ್ನಾಟಕ ಸಭೆ' ಸಂಸ್ಥೆಯನ್ನು ಕಟ್ಟಿದವರ ಸಾಲಿನಲ್ಲಿ ಪಾತ್ರವಹಿಸಿರುವುದಿಲ್ಲ.
ಆಲೂರು ವೆಂಕಟರಾಯರು
ಮುಮ್ಮಡಿ ಕೃಷ್ಣರಾಜ ಒಡೆಯರ್
ಗದ್ದಿಗಯ್ಯ ಹೊನ್ನಾಪುರ ಮಠ
ಕಡಪ ರಾಘವೇಂದ್ರ ರಾಯರು
7.
MULTIPLE CHOICE QUESTION
10 sec • 1 pt
ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಎಲ್ಲಿ ಮತ್ತು ಯಾವಾಗ ಸ್ಥಾಪಿಸಲಾಯಿತು?
1915 ಮೈಸೂರಿನಲ್ಲಿ
1915 ಬೆಂಗಳೂರಿನಲ್ಲಿ
1915 ಧಾರವಾಡದಲ್ಲಿ
1915 ಮಂಗಳೂರಿನಲ್ಲಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?