Search Header Logo

6th 2. ಬೆಂಗಳೂರು ಮೈಸೂರು ವಿಭಾಗ

Authored by Aravind Kotagimani

Social Studies

5th - 9th Grade

Used 9+ times

6th 2. ಬೆಂಗಳೂರು ಮೈಸೂರು ವಿಭಾಗ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

10 sec • 5 pts

ಕನ್ನಡದ ಮೊಟ್ಟ ಮೊದಲನೇ ವಾಕ್ಚಿತ್ರ...........

ಅಕ್ಕಮಹಾದೇವಿ

ಸತಿ ಸುಲೋಚನಾ

ಕೆರೆಗೆ ಹಾರ

ಕಿತ್ತೂರರಾಣಿ ಚೆನ್ನಮ್ಮ

2.

MULTIPLE CHOICE QUESTION

10 sec • 5 pts

ಕನ್ನಡದ ಮೊದಲನೇ ವಾಕ್ಚಿತ್ರ ಸತಿ ಸುಲೋಚನ ದ ನಾಯಕ ನಟರಾಗಿ ನಟಿಸಿದವರು.......

ಮಾಸ್ಟರ್ ಹಿರಣ್ಣಯ್ಯ

ಕೆಂಗಲ್ ಹನುಮಂತಯ್ಯ

ಸುಬ್ಬಯ್ಯ ನಾಯ್ಡು

ಎಚ್ ಎಲ್ ನಾಗೇಗೌಡ

3.

MULTIPLE CHOICE QUESTION

5 sec • 5 pts

ಇವರು ರಾಮನಗರ ಜಿಲ್ಲೆಯ ಜಾನಪದ ಲೋಕವನ್ನು ಸ್ಥಾಪಿಸಿದ ಮಹನೀಯರು.

ಸುಬ್ಬಯ್ಯನಾಯ್ಡು

ಮಾಸ್ಟರ್ ಹಿರಣ್ಣಯ್ಯ

ಸೋಮಶಂಕರ ಗೌಡರು

ಎಚ್ ಎಲ್ ನಾಗೇಗೌಡರು

4.

MULTIPLE CHOICE QUESTION

10 sec • 5 pts

ಕನ್ನಡ ಇವರು ಭಾರತ ರತ್ನ ಪ್ರಶಸ್ತಿ ಪಡೆದ ಕನ್ನಡದ ವಿಜ್ಞಾನಿ ಅಲ್ಲ

ಸರ್ ಎಂ ವಿಶ್ವೇಶ್ವರಯ್ಯ

ಸಿ ಎನ್ ಆರ್ ರಾವ್

ಸರ್ ಸಿ ವಿ ರಾಮನ್

ಹರಗೋವಿಂದ ಕುರಾನ್

5.

MULTIPLE CHOICE QUESTION

10 sec • 5 pts

ವಿಧಾನಸೌಧವನ್ನು ನಿರ್ಮಾಣ ಮಾಡಿದ ಕರ್ನಾಟಕದ ಏಕೀಕರಣದ ರೂವಾರಿ ಇವರಾಗಿದ್ದಾರೆ.

ಕೆಂಪೇಗೌಡ

ಕೆಂಗಲ್ ಹನುಮಂತಯ್ಯ

ಸರ್ ಎಂ ವಿಶ್ವೇಶ್ವರಯ್ಯ

ಮಾಸ್ಟರ್ ಹಿರಣ್ಣಯ್ಯ

6.

MULTIPLE CHOICE QUESTION

10 sec • 5 pts

ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಇವರಾಗಿದ್ದರು.

ಎಸ್ ನಿಜಲಿಂಗಪ್ಪ

ಯದುರಾಯ ಒಡೆಯರ್

ಶ್ರೀ ಕೆ ಸಿ ರೆಡ್ಡಿ

ಶ್ರೀ ಕೆಂಗಲ್ ಹನುಮಂತಯ್ಯ

7.

MULTIPLE CHOICE QUESTION

10 sec • 5 pts

ಬೆಂಗಳೂರು ನಗರದಲ್ಲಿ ಪ್ರಸಿದ್ಧವಾದ ಉತ್ಸವ ಇದಾಗಿದೆ

ಕರಗ

ಬಯಲಾಟ

ಯಕ್ಷಗಾನ

ಸಂಗ್ಯಾಬಾಳ್ಯಾ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?