ವಿದ್ಯಾಶಾರದೆ GPSTR / TET ಪರೀಕ್ಷೆಗೆ ವಿಜಯನಗರ ಸಾಮ್ರಾಜ್ಯ

ವಿದ್ಯಾಶಾರದೆ GPSTR / TET ಪರೀಕ್ಷೆಗೆ ವಿಜಯನಗರ ಸಾಮ್ರಾಜ್ಯ

12th Grade - Professional Development

32 Qs

quiz-placeholder

Similar activities

ಪರಿಸರ ಅಧ್ಯಯನ

ಪರಿಸರ ಅಧ್ಯಯನ

10th Grade - Professional Development

30 Qs

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-- ಭಾರತದ ಸಂವಿಧಾನ

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-- ಭಾರತದ ಸಂವಿಧಾನ

11th Grade - University

30 Qs

ವಿದ್ಯಾಶಾರದೆ GPSTR / TET ಪರೀಕ್ಷೆಗೆ ವಿಜಯನಗರ ಸಾಮ್ರಾಜ್ಯ

ವಿದ್ಯಾಶಾರದೆ GPSTR / TET ಪರೀಕ್ಷೆಗೆ ವಿಜಯನಗರ ಸಾಮ್ರಾಜ್ಯ

Assessment

Quiz

Social Studies

12th Grade - Professional Development

Medium

Created by

Ravindra Lukk

Used 13+ times

FREE Resource

32 questions

Show all answers

1.

MULTIPLE CHOICE QUESTION

30 sec • 1 pt

ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ

1317

1347

1336

1556

Answer explanation

ವಿಜಯನಗರ ಸಾಮ್ರಾಜ್ಯವು 1336 ರಲ್ಲಿ ಹಕ್ಕ-ಬುಕ್ಕ ಮಾರಪ್ಪ ಮುದ್ದಪ್ಪ ಕಂಪಣ ಮುಂತಾದವರಿಂದ ಸ್ಥಾಪನೆಯಾಯಿತು

2.

MULTIPLE CHOICE QUESTION

30 sec • 1 pt

ಇತಿಹಾಸಕಾರ ರಾಬರ್ಟ್ ಸಿವೆಲ್ ಅವರ ಮರೆತು ಹೋದ ಸಾಮ್ರಾಜ್ಯ ( A forgotten empire) ಎಂಬ ಗ್ರಂಥ ಯಾವ ಸಾಮ್ರಾಜ್ಯವನ್ನು ಕುರಿತಾಗಿದೆ

ಮೊಘಲ್ ಸಾಮ್ರಾಜ್ಯ

ಮೌರ್ಯ ಸಾಮ್ರಾಜ್ಯ

ಮರಾಠ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ

Answer explanation

ಇತಿಹಾಸಕಾರ ರಾಬರ್ಟ್ ಸಿವೆಲ್ ಅವರು 'ಎ ಫಾರ್ಗಾಟನ್ ಎಂಪೈರ್' ಎಂಬ ಕೃತಿಯಲ್ಲಿ ಮರೆತು ಹೋದ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ

3.

MULTIPLE CHOICE QUESTION

30 sec • 1 pt

ವಿಜಯನಗರ ಸಾಮ್ರಾಜ್ಯ ಸ್ಥಾಪಕ ಮೂಲದ ಬಗ್ಗೆ ಹಲವು ಸಿದ್ಧಾಂತಗಳಿವೆ ಇವುಗಳಲ್ಲಿ ಯಾವುದು ಸಾಮಾನ್ಯವಾಗಿ ಒಂಪ್ಪಿರುವ ಸಿದ್ಧಾಂತವಾಗಿದೆ

ತೆಲುಗು ಮೂಲ

ಕಂಪಲಿಯ ಮೂಲ

ಕನ್ನಡ ಮೂಲ

ಇವುಗಳಲ್ಲಿ ಯಾವುದು ಅಲ್ಲ

4.

MULTIPLE CHOICE QUESTION

30 sec • 1 pt

ವಿಜಯನಗರ ಮತ್ತು ಬಹುಮನಿ ಅರಸರು ಸದಾಕಾಲ ಪರಸ್ಪರ ಯುದ್ಧ ನಿರತರಾಗುತ್ತಿದ್ದರು ಇದಕ್ಕೆ ಪ್ರಮುಖ ಕಾರಣ

ಧಾರ್ಮಿಕ

ದೋ-ಅಬ್ ಪ್ರದೇಶ

ಐರೋಪ್ಯರೊಡನೆ ವ್ಯಾಪಾರ ನಡೆಸಲು ಪೈಪೋಟಿ

ವೈಯಕ್ತಿಕ ಹಿತಾಸಕ್ತಿಗಳು

5.

MULTIPLE CHOICE QUESTION

30 sec • 1 pt

ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿರುವ ಅಬ್ದುಲ್ ರಜಾಕನು

ಅರಬ್ ಪ್ರವಾಸಿಗ

ಪರ್ಷಿಯನ್ ರಾಯಭಾರಿ

ಬಹಮನಿ ರಾಜ್ಯದಿಂದ ಬಂದ ನಿರಾಶ್ರಿತ

ದೆಹಲಿ ಸುಲ್ತಾನರ ರಾಯಭಾರಿ

6.

MULTIPLE CHOICE QUESTION

30 sec • 1 pt

Media Image

ಹಂಪಿಯ ಕಲ್ಲಿನ ರಥ ಯಾವ ದೇವಾಲಯಗಳ ಪ್ರಾಂಗಣದಲ್ಲಿ ಇದೆ

ವಿರೂಪಾಕ್ಷ ದೇವಾಲಯ

ಲಕ್ಷ್ಮಿ ನರಸಿಂಹ ಮೂರ್ತಿ

ವಿಜಯ ವಿಠ್ಠಲ ದೇವಾಲಯ

ಹಜಾರ ರಾಮಸ್ವಾಮಿ ದೇವಾಲಯ

7.

MULTIPLE CHOICE QUESTION

30 sec • 1 pt

1565ರ ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕದನ ಯಾರ ಯಾರ ಮದ್ಯೆ ನಡೆಯಿತು

ಮೊಘಲರು ಮತ್ತು ಮೇವಾಡ

ವಿಜಯನಗರ ಮತ್ತು ಬಹಮನಿ ಸುಲ್ತಾನರು

ಅಹ್ಮದ್ ನಗರ ಮತ್ತು ವಿಜಾಪುರ

ಮೇಲಿನವುಗಳಲ್ಲಿ ಯಾವುದು ಅಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?