9th-ಸಾರಿಗೆ, ಕೈಗಾರಿಕೆ, ಪ್ರವಾಸಿ ಕೇಂದ್ರಗಳು ಮತ್ತು ಜನಸಂಖ್ಯೆ

9th-ಸಾರಿಗೆ, ಕೈಗಾರಿಕೆ, ಪ್ರವಾಸಿ ಕೇಂದ್ರಗಳು ಮತ್ತು ಜನಸಂಖ್ಯೆ

10th Grade

20 Qs

quiz-placeholder

Similar activities

5th. ಪ.ಅ. 7. ನೀರು

5th. ಪ.ಅ. 7. ನೀರು

4th - 12th Grade

20 Qs

ಸಮಾಜ ವಿಜ್ಞಾನ  ಕ್ವಿಜ್ 7.(ಇತಿಹಾಸ 4)

ಸಮಾಜ ವಿಜ್ಞಾನ ಕ್ವಿಜ್ 7.(ಇತಿಹಾಸ 4)

10th Grade

15 Qs

6th ss ಕಲಬುರ್ಗಿ ವಿಭಾಗ part 1

6th ss ಕಲಬುರ್ಗಿ ವಿಭಾಗ part 1

4th - 12th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

SSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)

10th Grade

20 Qs

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10th Grade

15 Qs

ಸಮಾಜ ವಿಜ್ಞಾನ‌ ರಸಪ್ರಶ್ನೆ

ಸಮಾಜ ವಿಜ್ಞಾನ‌ ರಸಪ್ರಶ್ನೆ

8th - 10th Grade

15 Qs

27. ಭಾರತದ ನೈಸರ್ಗಿಕ ವಿಪತ್ತುಗಳು

27. ಭಾರತದ ನೈಸರ್ಗಿಕ ವಿಪತ್ತುಗಳು

10th Grade

25 Qs

SSH. ಸಮಾಜ ವಿಜ್ಞಾನ ಕ್ವಿಜ್ 14.(ಸಮಾಜಶಾಸ್ತ್ರ 2)

SSH. ಸಮಾಜ ವಿಜ್ಞಾನ ಕ್ವಿಜ್ 14.(ಸಮಾಜಶಾಸ್ತ್ರ 2)

10th Grade

15 Qs

9th-ಸಾರಿಗೆ, ಕೈಗಾರಿಕೆ, ಪ್ರವಾಸಿ ಕೇಂದ್ರಗಳು ಮತ್ತು ಜನಸಂಖ್ಯೆ

9th-ಸಾರಿಗೆ, ಕೈಗಾರಿಕೆ, ಪ್ರವಾಸಿ ಕೇಂದ್ರಗಳು ಮತ್ತು ಜನಸಂಖ್ಯೆ

Assessment

Quiz

Social Studies

10th Grade

Easy

Created by

Ningappa Katenahalli

Used 4+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

20 questions

Show all answers

1.

MULTIPLE CHOICE QUESTION

30 sec • 1 pt

ಕರ್ನಾಟಕದಲ್ಲಿ ಪ್ರಸ್ತುತ ---- ರಾಷ್ಟ್ರೀಯ ಹೆದ್ದಾರಿಗಳಿವೆ.

12

14

15

20

2.

MULTIPLE CHOICE QUESTION

30 sec • 1 pt

ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಎಲ್ಲಿದೆ?.

ಹಾವೇರಿ

ಬೆಂಗಳೂರು

ಮಂಗಳೂರು

ಹುಬ್ಬಳ್ಳಿಹುಬ್ಬಳ್ಳಿ

3.

MULTIPLE CHOICE QUESTION

30 sec • 1 pt

ಪ್ರಮುಖ ನಗರಗಳು, ರಾಜ್ಯಗಳ ರಾಜಧಾನಿಗಳು ಹಾಗೂ ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳು ಯಾವುವು?.

ರಾಷ್ಟ್ರೀಯ ಹೆದ್ದಾರಿಗಳು

ರಾಜ್ಯ ಹೆದ್ದಾರಿಗಳು

ಜಿಲ್ಲಾ ರಸ್ತೆಗಳು

ಗ್ರಾಮೀಣ ರಸ್ತೆಗಳು

4.

MULTIPLE CHOICE QUESTION

30 sec • 1 pt

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?.

ಬೆಳಗಾವಿ

ಬೆಂಗಳೂರು

ಹುಬ್ಬಳ್ಳಿ

ದಾವಣಗೆರೆ

5.

MULTIPLE CHOICE QUESTION

30 sec • 1 pt

"ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯಲ್ಪಡುವ ಪ್ರಮುಖ ಬಂದರು ಯಾವುದು?.

ನವ ಮಂಗಳೂರು

ಮಲ್ಪೆ

ಕುಂದಾಪುರ

ಕಾರವಾರ

6.

MULTIPLE CHOICE QUESTION

30 sec • 1 pt

" ಕೈಗಾರಿಕರಣ ಇಲ್ಲವೆ ವಿನಾಶ" ಎಂಬ ತತ್ವವನ್ನು ಹೊಂದಿದ್ದವರು ಯಾರು?.

ಮಹಾತ್ಮ ಗಾಂಧೀಜಿ

ಕುವೆಂಪು

ಸರ್ ಎಂ ವಿಶ್ವೇಶ್ವರಯ್ಯ

ಜವಾಹರ ಲಾಲ್ ನೆಹರು

7.

MULTIPLE CHOICE QUESTION

30 sec • 1 pt

" ಕರ್ನಾಟಕದ ಮ್ಯಾಂಚೆಸ್ಟರ್" ಎಂದು ಕರೆಯಲ್ಪಡುವ ನಗರ ಯಾವುದು?.

ಗೋಕಾಕ್

ನರಗುಂದ

ಹಾವೇರಿ

ದಾವಣಗೆರೆ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?