
ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ
Authored by Chidanand Halli
Social Studies
10th Grade
Used 7+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
1 min • 1 pt
ಬ್ರಿಟಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್ ನಲ್ಲಿ ಭೂಮಿಯನ್ನು ಪಡೆದು____ ಕೋಟೆಯನ್ನು ನಿರ್ಮಿಸಿದರು
ಫೋರ್ಟ್ ವಿಲಿಯಂ
ಸೆಂಟ್ ಜಾರ್ಜ್ ಫೋರ್ಟ್
ಸೆಂಟ್ ಮೇರಿಸ್
ಸೆಂಟ್ ಪೌಲ್
2.
MULTIPLE CHOICE QUESTION
1 min • 1 pt
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯ ದಲ್ಲಿ ವಿಲೀನಗೊಳಿಸಿದವನು
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್
3.
MULTIPLE CHOICE QUESTION
1 min • 1 pt
'ಕಲ್ಕತ್ತಾ ಮದರಸಾ'ವನ್ನು ಸ್ಥಾಪಿಸಿದವರು
ಡಾಲ್ ಹೌಸಿ
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್
ಚಾರ್ಲ್ಸ್ ವುಡ್
4.
MULTIPLE CHOICE QUESTION
1 min • 1 pt
ಬ್ರಿಟಿಷರು ಮಾಯೆಯನ್ನು ವಶಪಡಿಸಿಕೊಂಡದ್ದು ಈ ಘಟನೆಗೆ ಕಾರಣವಾಯಿತು
ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ
ಮೂರನೇ ಆಂಗ್ಲೋ ಮೈಸೂರು ಯುದ್ಧ
ಎರಡನೇ ಆಂಗ್ಲೋ ಮೈಸೂರು ಯುದ್ಧ
ಒಂದನೇ ಆಂಗ್ಲೋ ಮೈಸೂರು ಯುದ್ಧ
5.
MULTIPLE CHOICE QUESTION
1 min • 1 pt
ಸ್ವಾಮಿ ದಯಾನಂದ ಸರಸ್ವತಿ ರವರನ್ನು ಹೀಗೆ ಕರೆಯುತ್ತಾರೆ
ನವೋದಯದ ಜನಕ
ಪುನರುತ್ಥಾನ ವಾದಿ
ಕ್ರಾಂತಿಕಾರಿ
ತೀವ್ರವಾದಿ
6.
MULTIPLE CHOICE QUESTION
1 min • 1 pt
ಇನಾಂ ಆಯೋಗದ ರಚನೆಯ ಉದ್ದೇಶ
ತೆರಿಗೆಯನ್ನು ಸಂಗ್ರಹಿಸುವುದು
ಪ್ರಜೆಗಳ ಸಂಪತ್ತನ್ನು ಪಡೆಯುವುದು
ಪ್ರಜೆಗಳಿಗೆ ಕೃಷಿ ಸಾಲ ನೀಡುವುದು
ಇನಾಂ ಭೂಮಿಯನ್ನು ಹಿಂಪಡೆಯುವುದು
7.
MULTIPLE CHOICE QUESTION
1 min • 1 pt
ಗಣೇಶ ಶಿವಾಜಿ ದುರ್ಗಾ ಮುಂತಾದ ಉತ್ಸವಗಳ ಮೂಲಕ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದವರು
ಬಾಲಗಂಗಾಧರ ತಿಲಕ್
ರಾಸ್ ಬಿಹಾರಿ ಬೋಸ್
ಲಾಲಾ ಲಜಪತ ರಾಯ್
ಗೋಪಾಲಕೃಷ್ಣ ಗೋಖಲೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?