~~ವೃಕ್ಷಸಾಕ್ಷಿ~~ ರಸಪ್ರಶ್ನೆ

~~ವೃಕ್ಷಸಾಕ್ಷಿ~~ ರಸಪ್ರಶ್ನೆ

10th Grade

25 Qs

quiz-placeholder

Similar activities

ಸಿರಿಕನ್ನಡ ನುಡಿ ಬಳಗ: ಸರಣಿ-೩೧

ಸಿರಿಕನ್ನಡ ನುಡಿ ಬಳಗ: ಸರಣಿ-೩೧

10th Grade

30 Qs

ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ

ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ

10th Grade

25 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-1 ನಮ್ಮಭಾಷೆ ಭಾಗ-1

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-1 ನಮ್ಮಭಾಷೆ ಭಾಗ-1

10th Grade

25 Qs

ರಸಪ್ರಶ್ನೆ

ರಸಪ್ರಶ್ನೆ

10th Grade

20 Qs

ಎದೆಗೆ ಬಿದ್ದ ಅಕ್ಷರ.

ಎದೆಗೆ ಬಿದ್ದ ಅಕ್ಷರ.

1st - 12th Grade

25 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

10th Grade

25 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-1

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-1

10th Grade

25 Qs

10ನೇ ತರಗತಿಯ ಸೇತು ಬಂಧ ಪರೀಕ್ಷೆ  (ದ್ವಿತೀಯ ಭಾಷೆ ಕನ್ನಡ)

10ನೇ ತರಗತಿಯ ಸೇತು ಬಂಧ ಪರೀಕ್ಷೆ (ದ್ವಿತೀಯ ಭಾಷೆ ಕನ್ನಡ)

10th Grade

21 Qs

~~ವೃಕ್ಷಸಾಕ್ಷಿ~~ ರಸಪ್ರಶ್ನೆ

~~ವೃಕ್ಷಸಾಕ್ಷಿ~~ ರಸಪ್ರಶ್ನೆ

Assessment

Quiz

Education

10th Grade

Medium

Created by

Nagannavar sir LSN

Used 1+ times

FREE Resource

25 questions

Show all answers

1.

MULTIPLE CHOICE QUESTION

45 sec • 1 pt

"ವೃಕ್ಷಸಾಕ್ಷಿ" ಗದ್ಯ ಪಾಠದ ಆಕರ ಕೃತಿ.

ಕರ್ನಾಟ ಬಾರತ ಕಥಾಮಂಜರಿ

ಕರ್ನಾಟಕ ಪಂಚತಂತ್ರ

ಗುಣಾಡ್ಯನ ಬೃಹತ್ಕಥೆ

ವಸುಭಾಗಭಟ್ಟ ನ ಪಂಚತಂತ್ರ

2.

MULTIPLE CHOICE QUESTION

45 sec • 1 pt

"ಕರ್ನಾಟಕ ಪಂಚತಂತ್ರ" ಕೃತಿಯ ಕರ್ತೃ.

ಗುಣಾಡ್ಯ

ವಸುಭಾಗಭಟ್ಟ

ಶಿವಕೋಟ್ಯಾಚಾರ್ಯ

ದುರ್ಗಸಿಂಹ

3.

MULTIPLE CHOICE QUESTION

45 sec • 1 pt

"ಕರ್ನಾಟಕ ಪಂಚತಂತ್ರ" ಕೃತಿಯು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.

ಗದ್ಯಕೃತಿ

ಚಂಪೂಕೃತಿ

ಗೀತ ನಾಟಕ

ಹಳೆಗನ್ನಡ ಕಾವ್ಯ

4.

MULTIPLE CHOICE QUESTION

45 sec • 1 pt

ಕರ್ನಾಟಕ ಪಂಚತಂತ್ರ ಚಂಪೂ ಕಾವ್ಯದ ಕರ್ತೃ "ದುರ್ಗಸಿಂಹನು" ಜನಿಸಿದ ವರ್ಷ.

1031

1555

1430

1030

5.

MULTIPLE CHOICE QUESTION

45 sec • 1 pt

ದುರ್ಗಸಿಂಹನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ಯಾವ ಸ್ಥಾನಗಳನ್ನು ಹೊಂದಿದ್ದನು.

ದಂಡನಾಯಕ

ಕವಿ ಹಾಗೂ ಮತಧರ್ಮ ಸಮನ್ವಯಕಾರ.

ಸಂಧಿವಿಗ್ರಹಿ

ಈ ಮೇಲಿನ ಎಲ್ಲವೂ

6.

MULTIPLE CHOICE QUESTION

45 sec • 1 pt

"ದುರ್ಗಸಿಂಹನು" ಜನಿಸಿದ ಸ್ಥಳ.

ಕಿಸುಕಾಡು ನಾಡಿನ ಸಯ್ಯಡಿ (ಪ್ರಾಚೀನ ಕಾಲದ ಹೆಸರು)

ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ (ಈಗಿನ ಹೆಸರು)

ಈ ಮೇಲಿನ ಎರಡು ತಪ್ಪಾಗಿದೆ

ಈ ಮೇಲಿನ ಎರಡು ಸರಿಯಾಗಿವೆ.

7.

MULTIPLE CHOICE QUESTION

45 sec • 1 pt

"ಕರ್ನಾಟಕ ಪಂಚತಂತ್ರ" ಕೃತಿಯು ಒಳಗೊಂಡ ಐದು ತಂತ್ರಗಳು ಇವು.

ತಂತ್ರ,ಸ್ನೇಹ,ಗೌಪ್ಯ,ಅನುಕರಣೆಮತು ಸಲುಗೆ.

ಭೇದ,ಪರೀಕ್ಷಾ,ವಿಶ್ವಾಸ,ವಂಚನ ಮತ್ತು ಮಿತ್ರಕಾರ್ಯ.

ಯುದ್ಧ,ಒಪ್ಪಂದ,ಸಂಧಾನ, ಚಳುವಳಿ ಮತ್ತು ಸತ್ಯಾಗ್ರಹ.

ಈ ಮೇಲಿನ ಯಾವುದು ಅಲ್ಲ.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?