ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

10th Grade

20 Qs

quiz-placeholder

Similar activities

1. ಭಾರತಕ್ಕೆ ಯುರೋಪಿಯನ್ನರ ಆಗಮನ

1. ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

20 Qs

28. ಅಭಿವೃದ್ಧಿ

28. ಅಭಿವೃದ್ಧಿ

10th Grade

20 Qs

ಕ್ವಿಜ್  7

ಕ್ವಿಜ್ 7

10th Grade

15 Qs

ಸಮಾಜ ವಿಜ್ಞಾನ  ಕ್ವಿಜ್-11 (ರಾಜ್ಯಶಾಸ್ತ್ರ 2-3)

ಸಮಾಜ ವಿಜ್ಞಾನ ಕ್ವಿಜ್-11 (ರಾಜ್ಯಶಾಸ್ತ್ರ 2-3)

10th Grade

20 Qs

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತಕ್ಕೆ ಯೂರೋಪಿಯನ್ನರ ಆಗಮನ

10th Grade

20 Qs

MDS. GHS. THATTAHALLI

MDS. GHS. THATTAHALLI

10th Grade

20 Qs

10TH:SS:SOC:01:ರಚನೆ:ನಟರಾಜ್ &ಭಾಗ್ವತ್

10TH:SS:SOC:01:ರಚನೆ:ನಟರಾಜ್ &ಭಾಗ್ವತ್

10th Grade

23 Qs

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ 11:ಭಾಗ 03:ರಚನೆ: ನಟರಾಜ &ಭಾಗ್ವತ್

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ 11:ಭಾಗ 03:ರಚನೆ: ನಟರಾಜ &ಭಾಗ್ವತ್

10th Grade

15 Qs

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

Assessment

Quiz

Social Studies

10th Grade

Hard

Created by

Rudresh KS

Used 11+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

20 questions

Show all answers

1.

MULTIPLE CHOICE QUESTION

45 sec • 1 pt

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

ಬಕ್ಸಾರ್ ಕದನದ ಮೂಲಕ

ಪ್ಲಾಸಿ ಕದನದ ಮೂಲಕ

ಕರ್ನಾಟಿಕ್ ಯುದ್ಧಗಳ ಮೂಲಕ

ಮೈಸೂರು ಯುದ್ಧಗಳ ಮೂಲಕ

2.

MULTIPLE CHOICE QUESTION

45 sec • 1 pt

ಭಾರತದ ಪಶ್ಚಿಮ ಭಾಗದಲ್ಲಿ ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು

ಹೈದರಾಲಿ

ಮೊಘಲರು

ಮರಾಠರು

ಸಿಖ್ಖರು

3.

MULTIPLE CHOICE QUESTION

45 sec • 1 pt

19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು

ವಿಜಯ್ ಸಿಂಗ್

ರಾಜ ಹರಿಸಿಂಗ್

ರಣಜಿತ್ ಸಿಂಗ್

ರಾಣ ಪ್ರತಾಪಸಿಂಗ್

4.

MULTIPLE CHOICE QUESTION

45 sec • 1 pt

ವಾಯುವ್ಯ ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ವಿರೋಧಿಗಳಾಗಿದ್ದವರು

ಟರ್ಕರು

ಮೊಘಲರು

ಮಂಗೋಲಿಯನ್ನರು

ಸಿಖ್ಖರು

5.

MULTIPLE CHOICE QUESTION

45 sec • 1 pt

ಬ್ರಿಟಿಷರು ಭಾರತೀಯ ರಾಜ್ಯಗಳನ್ನು ಕಬಳಿಸಲು ಉಪಯೋಗಿಸಿದ ನೀತಿ

ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

ವಸಾಹತುಶಾಹಿ ನೀತಿ

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

ಒಡೆದು ಆಳುವ ನೀತಿ ಮತ್ತು ವಸಾಹತುಶಾಹಿ ನಿತಿ

6.

MULTIPLE CHOICE QUESTION

45 sec • 1 pt

ಬಕ್ಸಾರ್ ಕದನದಲ್ಲಿ ಸೋತಿದ್ದ ಎರಡನೇ ಷಾ ಆಲಂನನ್ನು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದವರು

ಟಿಪ್ಪು

ರಣಜಿತ್ ಸಿಂಗ್

ಮರಾಠರು

ಬ್ರಿಟಿಷರು

7.

MULTIPLE CHOICE QUESTION

45 sec • 1 pt

ನಾರಾಯಣರಾಯನ ನಂತರ ಮರಾಠ ಪೇಶ್ವೆಯಾಗಿ ಅಧಿಕಾರ ವಹಿಸಿಕೊಂಡವರು

ರಘುನಾಥರಾವ್

ನಾನಾ ಫಡ್ನವೀಸ್

ಎರಡನೇ ಮಾಧವರಾವ್

ಎರಡನೇ ಬಾಜಿರಾವ್

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?