ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

10th Grade

20 Qs

quiz-placeholder

Similar activities

10th H2ಬ್ರಿಟಿಷ್ ಆಳ್ವಿಕೆಯ ವಿಸ್ತರಣೆQUIZ Bhagwat & Nataraj

10th H2ಬ್ರಿಟಿಷ್ ಆಳ್ವಿಕೆಯ ವಿಸ್ತರಣೆQUIZ Bhagwat & Nataraj

10th Grade

15 Qs

SSH. ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 8) copy

SSH. ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 8) copy

10th Grade

20 Qs

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

10th Grade

20 Qs

10ನೇ ಸವಿ;ರಾಶಾ ಅಧ್ಯಾಯ:02:ಭಾ:02:By_Nataraj &Bhagwat

10ನೇ ಸವಿ;ರಾಶಾ ಅಧ್ಯಾಯ:02:ಭಾ:02:By_Nataraj &Bhagwat

10th Grade

20 Qs

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

10th Grade

20 Qs

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 12.(ಇತಿಹಾಸ 7)

SSH. ಸಮಾಜ ವಿಜ್ಞಾನ ಕ್ವಿಜ್ 12.(ಇತಿಹಾಸ 7)

10th Grade

20 Qs

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

10th Grade

20 Qs

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

Assessment

Quiz

Social Studies

10th Grade

Hard

Created by

Rudresh KS

Used 11+ times

FREE Resource

20 questions

Show all answers

1.

MULTIPLE CHOICE QUESTION

45 sec • 1 pt

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

ಬಕ್ಸಾರ್ ಕದನದ ಮೂಲಕ

ಪ್ಲಾಸಿ ಕದನದ ಮೂಲಕ

ಕರ್ನಾಟಿಕ್ ಯುದ್ಧಗಳ ಮೂಲಕ

ಮೈಸೂರು ಯುದ್ಧಗಳ ಮೂಲಕ

2.

MULTIPLE CHOICE QUESTION

45 sec • 1 pt

ಭಾರತದ ಪಶ್ಚಿಮ ಭಾಗದಲ್ಲಿ ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು

ಹೈದರಾಲಿ

ಮೊಘಲರು

ಮರಾಠರು

ಸಿಖ್ಖರು

3.

MULTIPLE CHOICE QUESTION

45 sec • 1 pt

19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು

ವಿಜಯ್ ಸಿಂಗ್

ರಾಜ ಹರಿಸಿಂಗ್

ರಣಜಿತ್ ಸಿಂಗ್

ರಾಣ ಪ್ರತಾಪಸಿಂಗ್

4.

MULTIPLE CHOICE QUESTION

45 sec • 1 pt

ವಾಯುವ್ಯ ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ವಿರೋಧಿಗಳಾಗಿದ್ದವರು

ಟರ್ಕರು

ಮೊಘಲರು

ಮಂಗೋಲಿಯನ್ನರು

ಸಿಖ್ಖರು

5.

MULTIPLE CHOICE QUESTION

45 sec • 1 pt

ಬ್ರಿಟಿಷರು ಭಾರತೀಯ ರಾಜ್ಯಗಳನ್ನು ಕಬಳಿಸಲು ಉಪಯೋಗಿಸಿದ ನೀತಿ

ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

ವಸಾಹತುಶಾಹಿ ನೀತಿ

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

ಒಡೆದು ಆಳುವ ನೀತಿ ಮತ್ತು ವಸಾಹತುಶಾಹಿ ನಿತಿ

6.

MULTIPLE CHOICE QUESTION

45 sec • 1 pt

ಬಕ್ಸಾರ್ ಕದನದಲ್ಲಿ ಸೋತಿದ್ದ ಎರಡನೇ ಷಾ ಆಲಂನನ್ನು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದವರು

ಟಿಪ್ಪು

ರಣಜಿತ್ ಸಿಂಗ್

ಮರಾಠರು

ಬ್ರಿಟಿಷರು

7.

MULTIPLE CHOICE QUESTION

45 sec • 1 pt

ನಾರಾಯಣರಾಯನ ನಂತರ ಮರಾಠ ಪೇಶ್ವೆಯಾಗಿ ಅಧಿಕಾರ ವಹಿಸಿಕೊಂಡವರು

ರಘುನಾಥರಾವ್

ನಾನಾ ಫಡ್ನವೀಸ್

ಎರಡನೇ ಮಾಧವರಾವ್

ಎರಡನೇ ಬಾಜಿರಾವ್

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?