ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

10th Grade

20 Qs

quiz-placeholder

Similar activities

27. ಭಾರತದ ನೈಸರ್ಗಿಕ ವಿಪತ್ತುಗಳು

27. ಭಾರತದ ನೈಸರ್ಗಿಕ ವಿಪತ್ತುಗಳು

10th Grade

25 Qs

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10th Grade

15 Qs

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

10th Grade - University

23 Qs

ಭಾರತದ ಜಲ ಸಂಪನ್ಮೂಲಗಳು

ಭಾರತದ ಜಲ ಸಂಪನ್ಮೂಲಗಳು

10th Grade

20 Qs

ಗ್ರಾಮೀಣ ಅಭಿವೃದ್ಧಿ

ಗ್ರಾಮೀಣ ಅಭಿವೃದ್ಧಿ

10th Grade

20 Qs

10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

10th Grade

15 Qs

ಸ್ವಾತಂತ್ರ್ಯ ಹೋರಾಟ

ಸ್ವಾತಂತ್ರ್ಯ ಹೋರಾಟ

10th Grade

20 Qs

ಸಮಾಜ ವಿಜ್ಞಾನ‌ ರಸಪ್ರಶ್ನೆ

ಸಮಾಜ ವಿಜ್ಞಾನ‌ ರಸಪ್ರಶ್ನೆ

8th - 10th Grade

15 Qs

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

Assessment

Quiz

Social Studies

10th Grade

Medium

Created by

Rudresh KS

Used 16+ times

FREE Resource

20 questions

Show all answers

1.

MULTIPLE CHOICE QUESTION

45 sec • 1 pt

19ನೇ ಶತಮಾನದಲ್ಲಿ ಭಾರತದಲ್ಲಿ ಹೊಸ ವಿದ್ಯಾವಂತ ವರ್ಗ ಸೃಷ್ಟಿಯಾಗಲು ಕಾರಣ

ಬ್ರಿಟಿಷರ ಇಂಗ್ಲಿಷ್ ಶಿಕ್ಷಣ ನೀತಿ

ಪಾಶ್ಚಿಮಾತ್ಯ ಮೌಲ್ಯಗಳ ಪರಿಚಯ

ಸಮಾಜ ಸುಧಾರಕರ ಪ್ರಯತ್ನ

ಭಾರತೀಯರಲ್ಲಿ ಮೂಡಿದ ಅರಿವು

2.

MULTIPLE CHOICE QUESTION

45 sec • 1 pt

ಬ್ರಿಟಿಷರು ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಚುರಪಡಿಸಿದ ಸಿದ್ಧಾಂತ

ಎಲ್ಲರನ್ನೂ ಒಳಗೊಳ್ಳುವ ಸಿದ್ಧಾಂತ

ಬಿಳಿಯರ ಮೇಲಿನ ಹೊರೆ ಸಿದ್ದಾಂತ

ಸಂಧಾನ ಮತ್ತು ಯುದ್ಧ ಸಿದ್ಧಾಂತ

ಒಡೆದು ಆಳುವ ನೀತಿ

3.

MULTIPLE CHOICE QUESTION

45 sec • 1 pt

"ಆತ್ಮೀಯ ಸಭಾ"ದ ಪ್ರಮುಖ ಆಶಯ

ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಕೊನೆಗಾಣಿಸುವುದು

ರಾಷ್ಟ್ರೀಯ ಮನೋಭಾವ ಬೆಳೆಸುವುದು

ವೈಜ್ಞಾನಿಕ ದೃಷ್ಟಿಕೋನ ಮೂಡಿಸುವುದು

ಹಿಂದೂ ಧರ್ಮದ ಸುಧಾರಣೆ

4.

MULTIPLE CHOICE QUESTION

45 sec • 1 pt

ಸತಿ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದ ವರ್ಷ

1820

1825

1830

1829

5.

MULTIPLE CHOICE QUESTION

45 sec • 1 pt

"ಭಾರತೀಯ ರಾಷ್ಟ್ರೀಯತೆಯ ಪ್ರವಾದಿ" ಎಂದು ಖ್ಯಾತರಾದವರು

ರಾಜಾರಾಮ್ ಮೋಹನ್ ರಾಯ್

ರವೀಂದ್ರನಾಥ ಟಾಗೋರ್

ಎಂ. ಜಿ. ರಾನಡೆ

ಆತ್ಮರಾಮ ಪಾಂಡುರಂಗ

6.

MULTIPLE CHOICE QUESTION

45 sec • 1 pt

ಮೌಢ್ಯಾಚಾರಗಳಲ್ಲೇ ಮುಳುಗಿದ್ದ ಭಾರತೀಯ ಸಮಾಜಕ್ಕೆ ಡಿರೇಜಿಯೋ ಅವರು ನೀಡಿದ ಪರಿಹಾರ

ಎಲ್ಲರೂ ಶಿಕ್ಷಿತರಾಗುವುದು

ಯುವ ಬಂಗಾಳಿ ಚಳುವಳಿಯಲ್ಲಿ ಭಾಗವಹಿಸುವುದು

ಎಲ್ಲರೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳುವುದು

ಪಾಶ್ಚಿಮಾತ್ಯ ಮೌಲ್ಯಗಳನ್ನು ಅನುಕರಿಸುವುದು

7.

MULTIPLE CHOICE QUESTION

45 sec • 1 pt

ದಯಾನಂದ ಸರಸ್ವತಿಯವರು "ವೇದಗಳಿಗೆ ಮರಳಿ" ಎಂದು ಕರೆ ನೀಡಲು ಕಾರಣ ವೇದಗಳಿಂದ-

ಧಾರ್ಮಿಕ ಸುಧಾರಣೆ ಸಾಧ್ಯವಿದೆ

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರವಿದೆ

ಸಾಮಾಜಿಕ ಸಮಾನತೆ ಸಾಧಿಸಬಹುದು

ಹೊಸ ಸಮಾಜದ ಸೃಷ್ಟಿಯಾಗುತ್ತದೆ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?