ವ್ಯಾಘ್ರಗೀತೆ  10th ಕನ್ನಡ

ವ್ಯಾಘ್ರಗೀತೆ 10th ಕನ್ನಡ

10th Grade

13 Qs

quiz-placeholder

Similar activities

ಚುನಾವಣಾ ಸಾಕ್ಷರತಾ ಕ್ಲಬ್ ರಸಪ್ರಶ್ನೆ ಕಾರ್ಯಕ್ರಮ.

ಚುನಾವಣಾ ಸಾಕ್ಷರತಾ ಕ್ಲಬ್ ರಸಪ್ರಶ್ನೆ ಕಾರ್ಯಕ್ರಮ.

9th - 10th Grade

16 Qs

ವ್ಯಾಘ್ರಗೀತೆ  10th ಕನ್ನಡ

ವ್ಯಾಘ್ರಗೀತೆ 10th ಕನ್ನಡ

Assessment

Quiz

Arts, History

10th Grade

Easy

Created by

jagannath jaga

Used 25+ times

FREE Resource

13 questions

Show all answers

1.

MULTIPLE CHOICE QUESTION

30 sec • 1 pt

ಶಾನುಭೋಗರು ಚಿಕ್ಕನಾಯಕನಹಳ್ಳಿಯಿಂದ ವಾಪಸ್ ತಮ್ಮ ಹಳ್ಳಿಗೆ ಬರಬೇಕಾದರೆ ಯಾವ ಕಣಿವೆಯನ್ನು ದಾಟಿ ಬರಬೇಕಿತ್ತು

ಮಾರಿಕಣಿವೆ

ಮದಲಿಂಗನ ಕಣಿವೆ

ಕುಣಿಗಲ್ ಕಣಿವೆ

ಮೇಲಿನ ಯಾವುದು ಅಲ್ಲ

2.

MULTIPLE CHOICE QUESTION

30 sec • 1 pt

ದಿನವೆಲ್ಲ ನಿದ್ದೆ ಮಾಡಿ ಎದ್ದ ಹುಲಿಗೆ ಏನೆಂದು ಭಾಸವಾಯಿತು

ಹೊಟ್ಟೆ ಬರಿದಾಗಿದೆ ಎಂದು

ನೀರು ಕುಡಿಯಬೇಕೆಂದು

ಪ್ರಾಣಿಯನ್ನು ತಿನ್ನಬೇಕೆಂದು

ಯಾವುದೋ ಪ್ರಾಣಿ ಬಂದಿತೆಂದು

3.

MULTIPLE CHOICE QUESTION

30 sec • 1 pt

ಪಂಜ ಎಂದರೆ

ಹುಲಿಯ ಅಂಗಾಲು

ಬೆಂಕಿಯ ಕಿಡಿ

ಪಂಚೇಂದ್ರಿಯ

ಒಂದು ವಿಧದ ಹೂವು

4.

MULTIPLE CHOICE QUESTION

30 sec • 1 pt

ಎ ಎನ್ ಮೂರ್ತಿರಾವ್ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

ಚಿತ್ರಗಳು ಪತ್ರಗಳು

ಹಗಲುಗನಸುಗಳು

ಚಂಡಮಾರುತ

ಅಲೆಯುವ ಮನ

5.

MULTIPLE CHOICE QUESTION

30 sec • 1 pt

ಎ ಎನ್ ಮೂರ್ತಿರಾವ್ ಅವರ ಪ್ರಕಾರ ಶಾನುಭೋಗರು ಜೀವಸಹಿತ ಉಳಿದಿದ್ದು

ಖಿರ್ದಿಪುಸ್ತಕದಿಂದ

ಹುಲಿಯ ಧರ್ಮ ಶ್ರದ್ಧೆಯಿಂದ

ರೈತರಿಂದ

ಬೆಳಕಾಗಿದ್ದರಿಂದ

6.

MULTIPLE CHOICE QUESTION

30 sec • 1 pt

ಎ ಎನ್ ಮೂರ್ತಿರಾವ್ ರವರ ಹುಟ್ಟೂರು

ಮೈಸೂರು ಜಿಲ್ಲೆಯ ಅಕ್ಕಿಹೆಬ್ಬಾಳು

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

ಹಾಸನ ಜಿಲ್ಲೆಯ ಅರೇಹಳ್ಳಿ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ

7.

MULTIPLE CHOICE QUESTION

30 sec • 1 pt

ಅಪ್ರತಿಮ ಪದದ ಸಮನಾರ್ಥಕ ಪದ

ಒಡೆದ ಪ್ರತಿಮೆ

ಹೋಲಿಕೆ ಇಲ್ಲದ

ಧೈರ್ಯವಂತ

ಅತ್ಯುತ್ತಮ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?