
ಗದ್ಯಪಾಠ ೫ :ಎದೆಗೆ ಬಿದ್ದ ಅಕ್ಷರ
Authored by ರಾಜು ಗೌಡ್ರು
Professional Development
1st - 3rd Grade
Used 9+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE SELECT QUESTION
10 sec • 1 pt
ದೇವನೂರು ಮಹಾದೇವ ಅವರ ಕಾಲವು
೧೯೪೮
೧೯೪೭
೧೯೫೭
೧೯೬೮
2.
MULTIPLE SELECT QUESTION
10 sec • 1 pt
ದೇವನೂರು ಇದು___________
ಕೃತಿ
ಲೇಖಕರ ಹೆಸರು
ಮಹಾದೇವ ಅವರ ಹುಟ್ಟೂರು
ದಲಿತ ಕವಿಯೆಂಬ ಕುರುಹು
3.
MULTIPLE CHOICE QUESTION
10 sec • 1 pt
ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಶಬ್ದ ಶಿಲ್ಪಿ ಇವರು
ದರಾ ಬೇಂದ್ರೆ
ಕುವೆಂಪು
ದೇವನೂರು ಮಹಾದೇವ
ಸಿದ್ದಲಿಂಗಯ್ಯ
4.
MULTIPLE CHOICE QUESTION
10 sec • 1 pt
ದೇವನೂರು ಮಹಾದೇವ ಅವರು ಈ ಜಿಲ್ಲೆಗೆ ಸೇರಿದವರು
ಧಾರವಾಡ
ಮೈಸೂರು
ಶಿವಮೊಗ್ಗ
ಕಾಸರಗೋಡು
5.
FILL IN THE BLANKS QUESTION
30 sec • 1 pt
ಕುಸುಮಬಾಲೆ ಈ ಸಾಹಿತ್ಯಪ್ರಕಾರ
(a)
6.
MULTIPLE SELECT QUESTION
20 sec • 1 pt
ದೇವನೂರು ಮಹಾದೇವ ಅವರ ಪ್ರಮುಖ ಕೃತಿಗಳು
ದ್ಯಾವನೂರು
ಒಡಲಾಳ
ಕುಸುಮಬಾಲೆ
ಎಲ್ಲವೂ
7.
MULTIPLE CHOICE QUESTION
20 sec • 1 pt
ದೇವನೂರರ ಈ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ದೊರೆತಿದೆ
ನೋಡು ಮತ್ತು ಕೊಡು
ನಂಬಿಕೆಯ ನೆಂಟ
ದ್ಯಾವನೂರು
ಒಡಲಾಳ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?