ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

10th Grade

10 Qs

quiz-placeholder

Similar activities

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ..

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ..

10th Grade

10 Qs

10th H2ಬ್ರಿಟಿಷ್ ಆಳ್ವಿಕೆಯ ವಿಸ್ತರಣೆQUIZ Bhagwat & Nataraj

10th H2ಬ್ರಿಟಿಷ್ ಆಳ್ವಿಕೆಯ ವಿಸ್ತರಣೆQUIZ Bhagwat & Nataraj

10th Grade

15 Qs

Independence Day Quiz

Independence Day Quiz

8th - 10th Grade

15 Qs

ಹತ್ತನೇ ತರಗತಿ ಸಮಾಜ-ವಿಜ್ಞಾನ ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ

ಹತ್ತನೇ ತರಗತಿ ಸಮಾಜ-ವಿಜ್ಞಾನ ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ

10th Grade

10 Qs

ಸಮಾಜ ವಿಜ್ಞಾನ  ಕ್ವಿಜ್ 7.(ಇತಿಹಾಸ 4)

ಸಮಾಜ ವಿಜ್ಞಾನ ಕ್ವಿಜ್ 7.(ಇತಿಹಾಸ 4)

10th Grade

15 Qs

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10th Grade

10 Qs

Social scince 10th

Social scince 10th

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 02:By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 02:By Nataraj &Bhagwat

10th Grade

10 Qs

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

Assessment

Quiz

Social Studies

10th Grade

Medium

Created by

ROOPA JADIMATH

Used 29+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

ಮೊದಲನೇ ಆಂಗ್ಲೋ-ಮೈಸೂರು ಯುದ್ಧವು ಕೊನೆಗೊಂಡ ಒಪ್ಪಂದ

ಮದ್ರಾಸ್

ಮಂಗಳೂರು

ಬೆಸ್ಸಿನ್

ಸಾಲ್ಬಾಯ್

2.

MULTIPLE CHOICE QUESTION

30 sec • 1 pt

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸಲು ಕಾರಣವಾದ ನೀತಿ

ಸಹಾಯಕ ಸೈನ್ಯ ಪದ್ಧತಿ

ಒಡೆದು ಆಳುವ ನೀತಿ

ಮಧ್ಯಸ್ಥಿಕೆಯ ನೀತಿ

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

3.

MULTIPLE CHOICE QUESTION

30 sec • 1 pt

ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನಾಯಕ

ಹೆಕ್ಟರ್ ಮನ್ರೋ

ಸರ್ ಐರ್ ಕೂಟ್

ರಾಬರ್ಟ್ ಕ್ಲೈವ್

ಥಾಮಸ್ ರೋ

4.

MULTIPLE CHOICE QUESTION

30 sec • 1 pt

17 81 ರಲ್ಲಿ ಫೋರ್ಟೆ

ನೋವೆ ಎಂಬಲ್ಲಿ ನಡೆದ ಕದನದಲ್ಲಿ ಪರಾಭವಗೊಂಡವರು

ಟಿಪ್ಪು ಸುಲ್ತಾನ್

ಹೈದರಾಲಿ

ಹೈದರಾಬಾದ್ ನಿಜಾಮ

ಮರಾಠರು

5.

MULTIPLE CHOICE QUESTION

30 sec • 1 pt

ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಹೇಳಲು ಕಾರಣ

ಬ್ರಿಟಿಷರು ಜಾರಿಗೆ ತಂದ ವರ್ಣಕೂಲರ್ ಪ್ರೆಸ್ ಕಾಯ್ದೆ

ಬ್ರಿಟಿಷರು ಜಾರಿಗೆ ತಂದ ಶಸ್ತ್ರಾಸ್ತ್ರಗಳ ನಿಷೇಧ ಕಾಯಿದೆ

ಬ್ರಿಟಿಷರು ಅಧಿಕ ಕಂದಾಯ ನಿಗದಿ ಮಾಡಿದ್ದು

ಬ್ರಿಟಿಷರು ಭೂಮಿಯ ಮೇಲೆ ಹಕ್ಕನ್ನು ಕಸಿದು ಕೊಂಡಿದ್ದು

6.

MULTIPLE CHOICE QUESTION

30 sec • 1 pt

ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಕರೆಯಲು ಕಾರಣ

17 07 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣ ದ ನಂತರ ದಕ್ಷಿಣ ಭಾರತದಲ್ಲಿ ಮೊಘಲರ ರಾಜಕೀಯ ಹತೋಟಿ ತಪ್ಪಿತು

ದೇವರಾಜ ಒಡೆಯರ ಮರಣದಿಂದಾಗಿ ಅನೇಕ ಸಮಸ್ಯೆಗಳು ಕಂಡು ಬಂದವು

ಮರಾಠರು ಹೈದರಾಬಾದ್ ನಿಜಾಮ ಮತ್ತು ಅರ್ಕಾಟಿನ ನವಾಬ ತಮ್ಮ ರಾಜಕೀಯ ಅಸ್ತಿತ್ವ ಸಾಧನೆಗಾಗಿ ಹೋರಾಟಗಳಲ್ಲಿ ನಿರತರಾಗಿದ್ದರು

ಯಾವುದು ಅಲ್ಲ

7.

MULTIPLE CHOICE QUESTION

30 sec • 1 pt

ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ

ಬ್ರಿಟಿಷರು ಮದ್ರಾಸನ್ನು ವಶಪಡಿಸಿಕೊಂಡಿದ್ದು

ಬ್ರಿಟಿಷರು ಮಂಗಳೂರನ್ನು ವಶಪಡಿಸಿಕೊಂಡದ್ದು

ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು

ಬ್ರಿಟಿಷರು ಮಾಹೇ ಯನ್ನು ವಶಪಡಿಸಿಕೊಂಡದ್ದು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?