10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10th Grade

10 Qs

quiz-placeholder

Similar activities

Social science

Social science

10th Grade

10 Qs

ಸಾಮಾಜಿಕ ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

10 Qs

10ನೇ ಸವಿ:ರಾ.ಶಾ.ಅ03:ರಚನೆ:ನಟರಾಜ್ &ಭಾಗ್ವತ್

10ನೇ ಸವಿ:ರಾ.ಶಾ.ಅ03:ರಚನೆ:ನಟರಾಜ್ &ಭಾಗ್ವತ್

10th Grade

15 Qs

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th Grade

15 Qs

ಅಧ್ಯಾಯ:5 ರಾಜ್ಯಶಾಸ್ತ್ರ ಜಾಗತಿಕ ಸಂಸ್ಥೆಗಳು ಭಾಗ:2

ಅಧ್ಯಾಯ:5 ರಾಜ್ಯಶಾಸ್ತ್ರ ಜಾಗತಿಕ ಸಂಸ್ಥೆಗಳು ಭಾಗ:2

10th Grade

15 Qs

SSLC QUIZ SERIES 01

SSLC QUIZ SERIES 01

10th Grade

10 Qs

ದುಡಿಮೆ

ದುಡಿಮೆ

10th Grade

15 Qs

SSLC:S.Sci:BS:03:ರಚನೆ:ನಟರಾಜ್ &ಭಾಗ್ವತ್

SSLC:S.Sci:BS:03:ರಚನೆ:ನಟರಾಜ್ &ಭಾಗ್ವತ್

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

Assessment

Quiz

Social Studies

10th Grade

Medium

Created by

MAHABALESHWAR C

Used 136+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

Media Image

ಮಾನವೀಯ ಮೌಲ್ಯಗಳಿಂದ ದೂರವಾಗಿ ಮೇಲು ಕೀಳೆಂಬ ಬೇಧಭಾವಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಿ ಮೌಢ್ಯಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವ ಪ್ರಯತ್ನವೇ

ಸಮಾಜ ಸುಧಾರಣೆ

ಸಾಮಾಜಿಕ ಕ್ರಾಂತಿ

ಸಾಮಾಜಿಕ ಸ್ತರ ವಿನ್ಯಾಸ

ಕೊಟ್ಟಿರುವ ಯಾವುದೂ ಅಲ್ಲ

2.

MULTIPLE CHOICE QUESTION

30 sec • 1 pt

ತಮ್ಮನ್ನು ನಾಗರಿಕರು ಎಂದು ಚಿತ್ರಿಸಿಕೊಳ್ಳುತ್ತ ತಾವು ಇಲ್ಲಿಗೆ ಬಂದಿರುವುದೇ ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ಎನ್ನುವ ಬ್ರಿಟಿಷರ ಸಿದ್ಧಾಂತವೇ

ಸಮಾಜ ಸುಧಾರಣೆ ಸಿದ್ಧಾಂತ

ಬಿಳಿಯನ ಮೇಲಿನ ಹೊರೆ’ ಸಿದ್ಧಾಂತ

ಮೂಲಭೂತ ಸಿದ್ಧಾಂತ

ಕೊಟ್ಟಿರುವ ಎಲ್ಲವೂ

3.

MULTIPLE CHOICE QUESTION

30 sec • 1 pt

19ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯ ಕಾಲವೆಂದು ಸಾಮಾನ್ಯವಾಗಿ ಚಿತ್ರಿಸಲಾಗಿದೆ ಏಕೆಂದರೆ

ಬ್ರಿಟಿಷರು ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದ ನಂತರ ಭಾರತೀಯ ಇಂಗ್ಲಿಷ್ ವಿದ್ಯಾವಂತ ವರ್ಗವೊಂದು ಸೃಷ್ಟಿಯಾಯಿತು.

ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಸಮಾನತೆ ಮುಂತಾದ ಯುರೋಪಿಯನ್ ಪರಿಕಲ್ಪನೆಗಳು ಭಾರತೀಯ ಸಮಾಜಕ್ಕೆ ಪರಿಚಯವಾಗಲಾರಂಭಿಸಿದವು.

.

ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪಡೆದ ಅನೇಕ ಭಾರತೀಯರು ತಮ್ಮ ಸಮಾಜವನ್ನು ವಿಶ್ಲೇಷಿಸಲು ಆರಂಭಿಸಿದರು. ಇದರ ಜೊತೆಗೆ ಬ್ರಿಟಿಷರು ಸಮಾಜ ಸುಧಾರಣೆಯಲ್ಲಿ ಆಸಕ್ತಿಯನ್ನು ತಳೆದರು

ಕೊಟ್ಟಿರುವ ಎಲ್ಲವೂ

4.

MULTIPLE CHOICE QUESTION

30 sec • 1 pt

ಆಧುನಿಕ ಕಾಲ ಘಟ್ಟದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆಗೆ

ಚಾಲನೆಯನ್ನು ನೀಡಿದವರು

ದಯಾನಂದ ಸರಸ್ವತಿ

ರಾಜಾ ರಾಮಮೋಹನ್‍ರಾಯರು

ಆತ್ಮಾರಾಂ ಫಾಂಡುರಂಗ

ಜ್ಯೋತಿಬಾ ಫುಲೆ

5.

MULTIPLE CHOICE QUESTION

30 sec • 1 pt

Media Image

ಕಲ್ಕತ್ತಾದಲ್ಲಿ ‘ಆತ್ಮೀಯ ಸಭಾ’ ಪ್ರಾರಂಭಿಸಿದ ಸಮಾಜಸುಧಾರಕರು

ದಯಾನಂದ ಸರಸ್ವತಿ

ರಾಜಾರಾಮ ಮೋಹನರಾಯರು

ವಿವೇಕಾನಂದ

ರಾಮಕೃಷ್ಣ ಪರಮಹಂಸರು

6.

MULTIPLE CHOICE QUESTION

30 sec • 1 pt

ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ

ಕೊನೆಗೊಳಿಸುವುದು ಈ ಕೆಳಗಿನ ಯಾವುದರ ಪ್ರಮುಖ ಆಶಯಗಳಾಗಿತ್ತು?

ಪ್ರಾರ್ಥನಾ ಸಮಾಜ

ಆತ್ಮೀಯ ಸಭಾ

ಬ್ರಹ್ಮಸಮಾಜ

ಯುವಬಂಗಾಳಿ ಚಳವಳಿ

7.

MULTIPLE CHOICE QUESTION

30 sec • 1 pt

ರಾಜಾರಾಮ ಮೋಹನರಾಯರ ಕೊಡುಗೆಯನ್ನು ಗುರುತಿಸಿ

1828ರಲ್ಲಿ ‘ಬ್ರಹ್ಮಸಮಾಜ’ವನ್ನು ಪ್ರಾರಂಭಿಸಿದರು. ಜಾತಿಪದ್ಧತಿ ಮತ್ತು ಮೂಢನಂಬಿಕೆಗಳಿಂದ ಹಿಂದೂ ಧರ್ಮವನ್ನು ಶುದ್ಧಿಗೊಳಿಸುವುದು ಇವರ ಕಾಳಜಿಯಾಗಿತ್ತು.

ಉಪನಿಷತ್‍ಗಳು ಸಾರುವ ತಾತ್ವಿಕ ತಳಹದಿಯ ಮೇಲೆ ಹಿಂದೂ ಸಮಾಜವನ್ನು ಪುನರ್ ರೂಪಿಸುವ ಪ್ರಯತ್ನವನ್ನು ಮಾಡಿದರು. ಇವರ ಪ್ರಯತ್ನದ ಫಲವಾಗಿ ಮತ್ತು ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್‍ನ ಬೆಂಬಲದಿಂದ

1829ರಲ್ಲಿ ಸತಿಪದ್ಧತಿಯ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಯಿತು.

ಪತ್ರಿಕೋದ್ಯಮದ ಮೂಲಕ ಜನರಲ್ಲಿ ವೈಚಾರಿಕತೆಯನ್ನು ಬೆಳೆಸಲು ಪ್ರಯತ್ನಿಸಿದರು. ಬಂಗಾಳಿ ಭಾಷೆಯಲ್ಲಿ ಸಂವಾದ ಕೌಮುದಿ ಎನ್ನುವ ಪತ್ರಿಕೆಯನ್ನು ಆರಂಭಿಸಿದರು.

ಕೊಟ್ಟಿರುವ ಎಲ್ಲವೂ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?