ಅಧ್ಯಾಯ 3 ಸಾಮಾಜಿಕ ಚಳುವಳಿಗಳು

ಅಧ್ಯಾಯ 3 ಸಾಮಾಜಿಕ ಚಳುವಳಿಗಳು

10th Grade

21 Qs

quiz-placeholder

Similar activities

Social science

Social science

10th Grade

20 Qs

ಗಾಂಧಿ ಜಯಂತಿ

ಗಾಂಧಿ ಜಯಂತಿ

10th Grade

20 Qs

ಇತಿಹಾಸ ಅಧ್ಯಾಯ-06ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

ಇತಿಹಾಸ ಅಧ್ಯಾಯ-06ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

10th Grade

20 Qs

ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು. 10ನೇ ತರಗತಿ

ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು. 10ನೇ ತರಗತಿ

10th Grade

23 Qs

SSLC 1

SSLC 1

10th Grade

25 Qs

ಭಾರತದ ವಿದೇಶಾಂಗ ನೀತಿ

ಭಾರತದ ವಿದೇಶಾಂಗ ನೀತಿ

10th Grade

25 Qs

ಅಧ್ಯಾಯ 3 ಸಾಮಾಜಿಕ ಚಳುವಳಿಗಳು

ಅಧ್ಯಾಯ 3 ಸಾಮಾಜಿಕ ಚಳುವಳಿಗಳು

Assessment

Quiz

History

10th Grade

Hard

Created by

shivanand jathar

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

21 questions

Show all answers

1.

MULTIPLE CHOICE QUESTION

30 sec • 1 pt

ದೊಂಬಿ ಅಥವಾ ಗಲಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಹೊಂದಾಣಿಕೆಯಾಗುವುದಿಲ್ಲ

ದೊಂಬಿ ಅಥವಾ ಗಲಭೆಯಲ್ಲಿ ಕನಿಷ್ಠಮಟ್ಟದ ಉದ್ದೇಶ ಹಾಗೂ ಏಕತೆ ಇರುತ್ತದೆ

ದೊಂಬಿಅಥವಾ ಗಲಭೆಗಳಲ್ಲಿ ಸಮಾಜಘಾತಕ ಗುಂಪುಗಳು ತಮ್ಮ ಹಿತಾಸಕ್ತಿಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುತ್ತಾ ಹೋಗುತ್ತಾರೆ

ದೊಂಬಿ ಮತ್ತು ಗಲಭೆಗಳು ಮೊದಲಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತವೆ

ದೊಂಬಿ ಮತ್ತು ಗಲಭೆಗಳು ಅಪಪ್ರಚಾರ ನಡೆಸಿ ಗಲಭೆಗಳನ್ನು ಸೃಷ್ಟಿಸುತ್ತದೆ

2.

MULTIPLE CHOICE QUESTION

30 sec • 1 pt

" ಜನಮಂದೆ " ಗೆ ಸಂಬಂಧಿಸಿದಂತೆ ಈ ಕೆಳಗಿನದು ಸರಿಯಾದ ಹೇಳಿಕೆಯಾಗಿದೆ

ಜನ ಮಂದೆ ಯ ಅನಿಯಂತ್ರಿತ ವರ್ತನೆಯಿಂದ ಸಮಾಜಘಾತುಕ ಚಟುವಟಿಕೆಗಳು ಹೆಚ್ಚುತ್ತವೆ

ಜನ ಮಂದೆಯ ಕಾರಣ ಪರ ಮತ್ತು ವಿರುದ್ಧ ದ್ವೇಷ ಎನ್ನುವ ಭಾವನೆ ಇರುವುದಿಲ್ಲ

ಜನಮಂದೆ ಯು ದೀರ್ಘಕಾಲ ನಡೆಯಲಾರವು

ಜನಮಂದೆ ಯ ಜನರ ಅನಿಯಂತ್ರಿತ ನಡವಳಿಕೆಯು ಎಷ್ಟು ಬಾರಿ ಸಮಾಜದ ಲೋಪದೋಷಗಳನ್ನು ಸೂಚಿಸುವುದು ಉಂಟು

3.

MULTIPLE CHOICE QUESTION

30 sec • 1 pt

ಉತ್ತರಪ್ರದೇಶದ ತೆಹರಿ ಘರವಾಲ್ ಜಿಲ್ಲೆಯ ರೆನಿ ಗ್ರಾಮದಲ್ಲಿ ನಡೆದ ಚಳುವಳಿ ಯಾವುದು?

ಅಪ್ಪಿಕೋ ಚಳುವಳಿ

ಚಿಪ್ಕೋ ಚಳುವಳಿ

ನರ್ಮದಾ ಬಚಾವೋ ಚಳುವಳಿ

ಮೌನ ಕಣಿವೆ ಆಂದೋಲನ

4.

MULTIPLE CHOICE QUESTION

30 sec • 1 pt

ಅಪ್ಪಿಕೋ ಚಳುವಳಿ ನಡೆದ ರಾಜ್ಯ ಯಾವುದು?

ಗುಜರಾತ್

ಉತ್ತರ ಪ್ರದೇಶ

ಕರ್ನಾಟಕ

ಕೇರಳ

5.

MULTIPLE CHOICE QUESTION

30 sec • 1 pt

ಕೇರಳದ ಪಾಲ್ಘಾಟ್ ತಾಲೂಕಿನ ಮೌನ ಕಣಿವೆಯಲ್ಲಿ ಚಳುವಳಿ ನಡೆಯಲು ಪ್ರಮುಖ ಕಾರಣ ಇದಾಗಿದೆ

ಉಷ್ಣ ಸ್ಥಾವರ ಸ್ಥಾಪನೆಯ ವಿರುದ್ಧ

ಪರಿಸರ ಮತ್ತು ಅರಣ್ಯ ನಾಶದ ವಿರುದ್ಧ

ಪರಿಸರ ನಾಶ ಜೀವ ಪ್ರಭೇದ ಮತ್ತು ಅಣೆಕಟ್ಟಿನ ನಿರ್ಮಾಣದ ವಿರುದ್ಧ

ಸ್ಥಳೀಯ ಜನರನ್ನು ಹಾಗೂ ಬುಡಕಟ್ಟು ಜನರನ್ನು ನಿರ್ಗತಿಕ ರಣಕ್ಕೆ ಒಳಪಡಿಸಿದ್ದರು ವಿರುದ್ಧ

6.

MULTIPLE CHOICE QUESTION

30 sec • 1 pt

ಕರ್ನಾಟಕದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ ಚಳುವಳಿ ಎಲ್ಲಿ ನಡೆಯಿತು?

ಸಲ್ಯಾನಿ

ಗೇರುಸೊಪ್ಪ

ಕೈಗಾ

ನಂದಿಕೂರು

7.

MULTIPLE CHOICE QUESTION

30 sec • 1 pt

ಕೈಗಾ ಅಣುಸ್ಥಾವರ ವಿರೋಧಿ ಚಳವಳಿ ನಡೆದ ಉದ್ದೇಶವೇನು ?

ಸ್ಥಳೀಯ ಜನರ ಮತ್ತು ಬುಡಕಟ್ಟು ವರ್ಗದವರ ನಿರ್ಗತಿಕ ರಣದ ವಿರುದ್ಧ

ಅರಣ್ಯ ನಾಶ ಅಣುವಿಕಿರಣದಿಂದ ಪರಿಸರ ಮಾಲಿನ್ಯ ಹಾಗೂ ಜೀವ ಪ್ರಭೇದಗಳ ಮೇಲೆ ದುಷ್ಪರಿಣಾಮದ ಕಾರಣ

ಪರಿಸರ ನಾಶದ ಜೊತೆಗೆ ಜೀವ ಪ್ರಭೇದಗಳಿಗೆ ತೊಂದರೆ

ವಿಶೇಷ ಆರ್ಥಿಕ ವಲಯದ ಉದ್ದೇಶದ ಕೃಷಿಭೂಮಿಯನ್ನು ಪಡೆಯುವ ಕಾರಣ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?

Similar Resources on Wayground