1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

10th Grade

35 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೩.ಭಗತ್ ಸಿಂಗ್

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೩.ಭಗತ್ ಸಿಂಗ್

10th Grade

34 Qs

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

10th Grade - University

36 Qs

SSLC ಕನ್ನಡ ಪಠ್ಯಪೂರಕ ಅಧ್ಯಯನ

SSLC ಕನ್ನಡ ಪಠ್ಯಪೂರಕ ಅಧ್ಯಯನ

10th Grade

40 Qs

ಕೌರವೇಂದ್ರನ ಕೊಂದೆ ನೀನು

ಕೌರವೇಂದ್ರನ ಕೊಂದೆ ನೀನು

10th Grade

40 Qs

ಸಿರಿಕನ್ನಡ ನುಡಿ ಬಳಗ

ಸಿರಿಕನ್ನಡ ನುಡಿ ಬಳಗ

8th Grade - Professional Development

39 Qs

ವೃಕ್ಷ ಸಾಕ್ಷಿ

ವೃಕ್ಷ ಸಾಕ್ಷಿ

10th Grade

35 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-2 ವಸಂತ ಮುಖ ತೋರಲಿಲ್ಲ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-2 ವಸಂತ ಮುಖ ತೋರಲಿಲ್ಲ

10th Grade

40 Qs

First Language Kannada Model Question Paper

First Language Kannada Model Question Paper

10th Grade

40 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 6K+ times

FREE Resource

35 questions

Show all answers

1.

MULTIPLE CHOICE QUESTION

30 sec • 1 pt

ಸಾಮಾಜಿಕ ಸಂಕಟ, ಸಿಟ್ಟು,ಸ್ಫೋಟ, ಸ್ಪಷ್ಟತೆಗಳ ರೂಪಕ ಯಾರು ?
ಸ್ವಾಮಿ ವಿವೇಕಾನಂದರು
ಕುವೆಂಪು
ಶೂದ್ರರು
ಅಸ್ಪೃಶ್ಯರು

2.

MULTIPLE CHOICE QUESTION

30 sec • 1 pt

'ಶಿಖರ ಚಿಂತಕ' ಎಂದು ಯಾರನ್ನು ಕರೆಯಲಾಗಿದೆ ?
ಕುವೆಂಪು
ಸ್ವಾಮಿ ವಿವೇಕಾನಂದರು
ವರ್ತಕ
ರಾಜಕುಮಾರ

3.

MULTIPLE CHOICE QUESTION

30 sec • 1 pt

ಸ್ವಾಮಿ ವಿವೇಕಾನಂದರಿಗೆ ಯಾವುದು ಮೊದಲ ಆದ್ಯತೆಯಾಗಿತ್ತು    ?
ಆತ್ಮದ ಹಸಿವನ್ನು ಇಂಗಿಸುವುದು
ಬಡ ಜನರ ಹೊಟ್ಟೆ ಹಸಿವನ್ನು ಇಂಗಿಸುವುದು
ವೇದಾಂತದ ಹಸಿವನ್ನು ಇಂಗಿಸುವುದು
ಧರ್ಮದ ಹಸಿವನ್ನು ಇಂಗಿಸುವುದು

4.

MULTIPLE CHOICE QUESTION

30 sec • 1 pt

ಬಿಟ್ಟ ಸ್ಥಳ ತುಂಬಿರಿ : ವಿವೇಕಾನಂದರು ಯಾವತ್ತೂ ------------ ಮೂಲಭೂತವಾದಿ ಯಾಗಿರಲಿಲ್ಲ.
ಆಸ್ತಿಕ
ಅಧ್ಯಾತ್ಮಿಕ
ಸಾಂಸ್ಕೃತಿಕ
ಧಾರ್ಮಿಕ

5.

MULTIPLE CHOICE QUESTION

30 sec • 1 pt

ಸ್ವಾಮಿ ವಿವೇಕಾನಂದರು ಯಾವುದನ್ನು ಉಗ್ರವಾಗಿ ವಿರೋಧಿಸಿದರು ?
ಧಾರ್ಮಿಕ ಮೂಲಭೂತವಾದವನ್ನು
ಸಾಂಸ್ಕೃತಿಕ ಮೂಲಭೂತವಾದವನ್ನು
ಆಧ್ಯಾತ್ಮಿಕ ಮೂಲಭೂತವಾದವನ್ನು
ಜಾಗತೀಕರಣವನ್ನು

6.

MULTIPLE CHOICE QUESTION

30 sec • 1 pt

ಸ್ವಾಮಿ ವಿವೇಕಾನಂದರು ಯಾವುದಕ್ಕೆ ಪ್ರತಿರೋಧವೊಡ್ಡಿದರು ?
ದೈಹಿಕ ಹಸಿವನ್ನು ಇಂಗಿಸುವುದಕ್ಕೆ
ಜಾತಿವಾದ ಮತ್ತು ಕೋಮುವಾದಕ್ಕೆ
ಸಮಾನತೆಯ ಆಶಯಗಳಿಗೆ
ಬಡಜನರ ಪರವಾದ ಆದ್ಯತೆಗಳಿಗೆ

7.

MULTIPLE CHOICE QUESTION

30 sec • 1 pt

ವಿವೇಕಾನಂದರಿಗೆ ಯಾರ ಬಗ್ಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು ?
ಶ್ರೀಮಂತರು ಮತ್ತು ವರ್ತಕರು ಬಗ್ಗೆ
ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ
ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯ ಬಗ್ಗೆ
ಶಾನುಭೋಗರ ಬಗ್ಗೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?