ಅಧ್ಯಾಯ-5   ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

20 Qs

quiz-placeholder

Similar activities

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು.

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು.

10th Grade

22 Qs

ಸಮಾಜ ವಿಜ್ಞಾನ ರಸಪ್ರಶ್ನೆ  ಅಧ್ಯಾಯ -5

ಸಮಾಜ ವಿಜ್ಞಾನ ರಸಪ್ರಶ್ನೆ ಅಧ್ಯಾಯ -5

10th Grade

20 Qs

ಸಾಮಾಜಿಕ ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

20 Qs

ಸಾಮಾಜಿಕ ಚಳವಳಿಗಳು

ಸಾಮಾಜಿಕ ಚಳವಳಿಗಳು

10th Grade

20 Qs

10 ನೇ ತರಗತಿ ಸಮಾಜ ವಿಜ್ಞಾನ ಬಹುಆಯ್ಕೆ ಪ್ರಶ್ನೆಗಳು

10 ನೇ ತರಗತಿ ಸಮಾಜ ವಿಜ್ಞಾನ ಬಹುಆಯ್ಕೆ ಪ್ರಶ್ನೆಗಳು

10th Grade

20 Qs

ಕ್ವಿಜ್  7

ಕ್ವಿಜ್ 7

10th Grade

15 Qs

26. ಭಾರತದ ಕೈಗಾರಿಕೆಗಳು

26. ಭಾರತದ ಕೈಗಾರಿಕೆಗಳು

10th Grade

20 Qs

ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ

ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ

10th Grade

15 Qs

ಅಧ್ಯಾಯ-5   ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Assessment

Quiz

Social Studies

10th Grade

Medium

Created by

DEVARAJA C E devaraja

Used 40+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಭಾರತೀಯ ಚರಿತ್ರೆಯಲ್ಲಿ 19ನೇ ಶತಮಾನವನ್ನು ಹೀಗೆಂದು ಕರೆಯಲಾಗಿದೆ.

ಸಮಾಜ ಸುಧಾರಣೆ ಮತ್ತು ಭಾರತೀಯ ನವೋದಯದ ಕಾಲ

ಸಮಾಜ ಬದಲಾವಣೆ ಮತ್ತು ಪ್ರಗತಿಯ ಕಾಲ

ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯ ಕಾಲ

ಧಾರ್ಮಿಕ ಮತ್ತು ರಾಜಕೀಯ ಬದಲಾವಣೆಯ ಕಾಲ

2.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರ" ಶುದ್ಧಿ ಚಳವಳಿಯನ್ನು "ಪ್ರಾರಂಭಿಸಿದರು ಕಾರಣವೇನೆಂದರೆ ?

ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು

ಸ್ತ್ರೀ ಪುರುಷರಲ್ಲಿ ಸಮಾನತೆಯನ್ನು ತರಲು

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು

ಭಾರತೀಯ ಸಮಾಜವನ್ನು ಪುನರುತ್ಥಾನ ಮಾಡಲು

3.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು

ವೇದಗಳು ಜ್ಞಾನವನ್ನು ನೀಡುವಂತಹುದು

ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ

ವೇದಗಳು ಮಾತ್ರ ಸರ್ವಶ್ರೇಷ್ಠ

4.

MULTIPLE CHOICE QUESTION

30 sec • 1 pt

ಬಿಳಿಯನ ಮೇಲಿನ ಹೊರೆ ಸಿದ್ಧಾಂತ ಎಂದರೆ ?

ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವನ್ನು ನೀಡುವುದು

ಭಾರತೀಯರಿಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು

ಭಾರತೀಯರನ್ನು ನಾಗರಿಕರನ್ನಾಗಿ ಮಾಡುವುದು

ಭಾರತೀಯರನ್ನು ಮೌಢ್ಯ ಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವುದು

5.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು

ವೇದಗಳು ಜ್ಞಾನವನ್ನು ನೀಡುವಂತಹುದು

ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ

ವೇದಗಳು ಮಾತ್ರ ಸರ್ವಶ್ರೇಷ್ಠ

6.

MULTIPLE CHOICE QUESTION

30 sec • 1 pt

ರಾಜಾರಾಮ್ ಮೋಹನ್ ರಾಯ್ "ಸಂವಾದ ಕೌಮುದಿ" ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಪ್ರಾರಂಭಿಸಿದರು ?

ಇಂಗ್ಲಿಷ್ ಭಾಷೆ

ಹಿಂದಿ ಭಾಷೆ

ಸಂಸ್ಕೃತ ಭಾಷೆ

ಬಂಗಾಳಿ ಭಾಷೆ

7.

MULTIPLE CHOICE QUESTION

30 sec • 1 pt

"ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು" ಎಂದು ಯಾವ ಸಮಾಜವೂ ಸಾರಿತು ?

ಬ್ರಹ್ಮ ಸಮಾಜ

ಆರ್ಯ ಸಮಾಜ

ಪ್ರಾರ್ಥನಾ ಸಮಾಜ

ಪೆರಿಯಾರ್ ಸಂಘಟನೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?