ಅಧ್ಯಾಯ-5   ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

20 Qs

quiz-placeholder

Similar activities

30. ಬ್ಯಾಂಕಿನ ವ್ಯವಹಾರಗಳು

30. ಬ್ಯಾಂಕಿನ ವ್ಯವಹಾರಗಳು

10th Grade

20 Qs

ಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

10th Grade

15 Qs

10th ಪರೀಕ್ಷಾ ಸಿದ್ಧತೆ : 2020-21ರ ಭೂಗೋಳ G4 ಭಾರತದ ಮಣ್ಣುಗಳು

10th ಪರೀಕ್ಷಾ ಸಿದ್ಧತೆ : 2020-21ರ ಭೂಗೋಳ G4 ಭಾರತದ ಮಣ್ಣುಗಳು

10th Grade

17 Qs

SSLC-GEO UNIT 03-PREPARED BY NATARAJ AND BHAGWAT

SSLC-GEO UNIT 03-PREPARED BY NATARAJ AND BHAGWAT

10th Grade

25 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

10th Grade

20 Qs

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th Grade

20 Qs

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

10th Grade

20 Qs

ಅಧ್ಯಾಯ-5   ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Assessment

Quiz

Social Studies

10th Grade

Medium

Created by

DEVARAJA C E devaraja

Used 40+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಭಾರತೀಯ ಚರಿತ್ರೆಯಲ್ಲಿ 19ನೇ ಶತಮಾನವನ್ನು ಹೀಗೆಂದು ಕರೆಯಲಾಗಿದೆ.

ಸಮಾಜ ಸುಧಾರಣೆ ಮತ್ತು ಭಾರತೀಯ ನವೋದಯದ ಕಾಲ

ಸಮಾಜ ಬದಲಾವಣೆ ಮತ್ತು ಪ್ರಗತಿಯ ಕಾಲ

ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯ ಕಾಲ

ಧಾರ್ಮಿಕ ಮತ್ತು ರಾಜಕೀಯ ಬದಲಾವಣೆಯ ಕಾಲ

2.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರ" ಶುದ್ಧಿ ಚಳವಳಿಯನ್ನು "ಪ್ರಾರಂಭಿಸಿದರು ಕಾರಣವೇನೆಂದರೆ ?

ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು

ಸ್ತ್ರೀ ಪುರುಷರಲ್ಲಿ ಸಮಾನತೆಯನ್ನು ತರಲು

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು

ಭಾರತೀಯ ಸಮಾಜವನ್ನು ಪುನರುತ್ಥಾನ ಮಾಡಲು

3.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು

ವೇದಗಳು ಜ್ಞಾನವನ್ನು ನೀಡುವಂತಹುದು

ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ

ವೇದಗಳು ಮಾತ್ರ ಸರ್ವಶ್ರೇಷ್ಠ

4.

MULTIPLE CHOICE QUESTION

30 sec • 1 pt

ಬಿಳಿಯನ ಮೇಲಿನ ಹೊರೆ ಸಿದ್ಧಾಂತ ಎಂದರೆ ?

ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವನ್ನು ನೀಡುವುದು

ಭಾರತೀಯರಿಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು

ಭಾರತೀಯರನ್ನು ನಾಗರಿಕರನ್ನಾಗಿ ಮಾಡುವುದು

ಭಾರತೀಯರನ್ನು ಮೌಢ್ಯ ಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವುದು

5.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು

ವೇದಗಳು ಜ್ಞಾನವನ್ನು ನೀಡುವಂತಹುದು

ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ

ವೇದಗಳು ಮಾತ್ರ ಸರ್ವಶ್ರೇಷ್ಠ

6.

MULTIPLE CHOICE QUESTION

30 sec • 1 pt

ರಾಜಾರಾಮ್ ಮೋಹನ್ ರಾಯ್ "ಸಂವಾದ ಕೌಮುದಿ" ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಪ್ರಾರಂಭಿಸಿದರು ?

ಇಂಗ್ಲಿಷ್ ಭಾಷೆ

ಹಿಂದಿ ಭಾಷೆ

ಸಂಸ್ಕೃತ ಭಾಷೆ

ಬಂಗಾಳಿ ಭಾಷೆ

7.

MULTIPLE CHOICE QUESTION

30 sec • 1 pt

"ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು" ಎಂದು ಯಾವ ಸಮಾಜವೂ ಸಾರಿತು ?

ಬ್ರಹ್ಮ ಸಮಾಜ

ಆರ್ಯ ಸಮಾಜ

ಪ್ರಾರ್ಥನಾ ಸಮಾಜ

ಪೆರಿಯಾರ್ ಸಂಘಟನೆ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?