2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

10th Grade

25 Qs

quiz-placeholder

Similar activities

ಸಂಕಲ್ಪ ಗೀತೆ ರಸ ಪ್ರಶ್ನೆ

ಸಂಕಲ್ಪ ಗೀತೆ ರಸ ಪ್ರಶ್ನೆ

10th Grade

20 Qs

ಹಕ್ಕಿ ಹಾರುತಿದೆ ನೋಡಿದಿರಾ ಭಾಗ - 01

ಹಕ್ಕಿ ಹಾರುತಿದೆ ನೋಡಿದಿರಾ ಭಾಗ - 01

10th Grade

20 Qs

ಸಂದರ್ಭಗಳ ರಸ ಪ್ರಶ್ನೆ

ಸಂದರ್ಭಗಳ ರಸ ಪ್ರಶ್ನೆ

10th Grade

25 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-120

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-120

10th Grade

25 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-115

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-115

10th Grade

30 Qs

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

1st Grade - Professional Development

20 Qs

ಕರ್ನಾಟಕ ರಾಜ್ಯೋತ್ಸವ ವಿಶೇಷ

ಕರ್ನಾಟಕ ರಾಜ್ಯೋತ್ಸವ ವಿಶೇಷ

8th - 10th Grade

20 Qs

ಸಂಕಲ್ಪ ಗೀತೆ ಪದ್ಯ * ರಸಪ್ರಶ್ನೆ

ಸಂಕಲ್ಪ ಗೀತೆ ಪದ್ಯ * ರಸಪ್ರಶ್ನೆ

10th Grade

20 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

Assessment

Quiz

Other, Other

10th Grade

Medium

Created by

ಸಿರಿ ಕನ್ನಡ ನುಡಿ ಬಳಗ

Used 692+ times

FREE Resource

25 questions

Show all answers

1.

MULTIPLE CHOICE QUESTION

30 sec • 1 pt

ನಡುಗನ್ನಡ ಸಾಹಿತ್ಯವು ಆರಂಭವಾಗುವುದು
ವಚನ ಸಾಹಿತ್ಯದಿಂದ
ರಗಳೆ ಸಾಹಿತ್ಯದಿಂದ
ಷಟ್ಪದಿ ಸಾಹಿತ್ಯದಿಂದ
ದಾಸ ವಾಙ್ಮಯದಿಂದ

2.

MULTIPLE CHOICE QUESTION

30 sec • 1 pt

ಬಿ. ಎಚ್. ಶ್ರೀಧರರು ವಚನ ಸಾಹಿತ್ಯವನ್ನು ಕುರಿತು "ಇದು ಅಲ್ಪದಲ್ಲಿ ಕಲ್ಪವನ್ನು _______" ಎಂದು ಹೇಳಿದ್ದಾರೆ
ನಿರ್ಮಿಸಿದ ನುಡಿಮುತ್ತು
ಕೆತ್ತಿದ ಶಿಲ್ಪ
ಚಿಮ್ಮಿಸಿದ ಬಿಂದುಗಳು
ಹೊಮ್ಮಿಸಿದ ಸಿಂಧು

3.

MULTIPLE CHOICE QUESTION

30 sec • 1 pt

"ವಚನಗಳು ನಮ್ಮ ಕನ್ನಡ ಸಾಹಿತ್ಯದ ಉಪನಿಷತ್ತುಗಳು" ಎಂದು ಮೊದಲು ಉದ್ಘೋಷಿಸಿದವರು
ರಂ. ಶ್ರೀ ಮುಗಳಿ
ಸಿ.ಪಿ.ಕೆ.
ತಿಪ್ಪೇರುದ್ರಸ್ವಾಮಿ
ಎಂ. ಆರ್. ಶ್ರೀನಿವಾಸಮೂರ್ತಿ

4.

MULTIPLE CHOICE QUESTION

30 sec • 1 pt

ರಗಳೆಯ ಕವಿ' ಎಂದೇ ಹೆಸರಾದವನು
ರಾಘವಾಂಕ
ಕೆರೆಯ ಪದ್ಮರಸ
ಹರಿಹರ
ನೇಮಿಚಂದ್ರ

5.

MULTIPLE CHOICE QUESTION

30 sec • 1 pt

ರಳ, ಕುಳ, ಕ್ಷಳಗಳ ಭೇದ ತೊಡೆದು, ಭಾಷೆಯಲ್ಲಿ ಕ್ರಾಂತಿ ಮೂಡಿಸಿದವ
ಹರಿಹರ
ರಾಘವಾಂಕ
ಬಸವಣ್ಣ
ಕುಮಾರವ್ಯಾಸ

6.

MULTIPLE CHOICE QUESTION

30 sec • 1 pt

ಇದು ರಾಘವಾಂಕನ ಕೃತಿಯಲ್ಲ
ಹರಿಶ್ಚಂದ್ರ ಕಾವ್ಯ
ಪಂಪಾಶತಕ
ಸಿದ್ದರಾಮ ಪುರಾಣ
ಶರಭ ಚಾರಿತ್ರ

7.

MULTIPLE CHOICE QUESTION

30 sec • 1 pt

ಇದು ಭೀಮಕವಿಯ ರಚನೆಯಾಗಿದೆ
ಬಸವಪುರಾಣ
ಗಿರಿಜಾ ಕಲ್ಯಾಣ
ವೇಣು ಗೀತೆ
ಸಾನಂದ ಚರಿತ್ರೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?