1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

10th Grade

50 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

10th Grade

46 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-116

10th Grade

50 Qs

ತ.ರಾ.ಸು ವಿಶೇಷ ರಸಪ್ರಶ್ನೆ ಕಾರ್ಯಕ್ರಮ

ತ.ರಾ.ಸು ವಿಶೇಷ ರಸಪ್ರಶ್ನೆ ಕಾರ್ಯಕ್ರಮ

10th Grade

50 Qs

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

10th Grade - University

45 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 8K+ times

FREE Resource

50 questions

Show all answers

1.

MULTIPLE CHOICE QUESTION

30 sec • 1 pt

ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ಹೊನ್ನನ್ನು ಎಲ್ಲಿ ಅವಿತಿಟ್ಟರು ?
ಉದ್ಯಾನವನದೊಳಗಿನ ಆಲದ ಮರದ ಕೆಳಗೆ
ಉದ್ಯಾನವನದಲ್ಲಿದ್ದ ಆಲದ ಮರದ ಮೇಲೆ
ಉದ್ಯಾನವನದೊಳಗಿನ ಆಲದ ಮರದ ಪೊಟರೆಯೊಳಗೆ
ಉದ್ಯಾನದೊಳಗಿನ ಕಲ್ಲು ಪೊಟರೆಯೊಳಗೆ

2.

MULTIPLE CHOICE QUESTION

30 sec • 1 pt

ಧರ್ಮಬುದ್ಧಿಯನ್ನು ವಂಚಿಸಿದವರು
ಧರ್ಮಾಧಿಕರಣರು
ದುಷ್ಟಬುದ್ಧಿ
ಪ್ರೇಮವತಿ
ದ್ರುಪದ ರಾಜ

3.

MULTIPLE CHOICE QUESTION

30 sec • 1 pt

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ತೋರಿಸಿದನು ?
ಹೊನ್ನು ಹಂಚಿಕೊಂಡ ಆರೋಪ
ಹೊನ್ನು ಬಚ್ಚಿಟ್ಟ ಆರೋಪ
ಹೊನ್ನು ಕದ್ದ ಆರೋಪ
ಹೊನ್ನು ಇಟ್ಟ ವಿಚಾರವನ್ನು ಬೇರೆಯವರಿಗೆ ಹೇಳಿದ ಆರೋಪ

4.

MULTIPLE CHOICE QUESTION

30 sec • 1 pt

ಸುಳ್ಳು ತನ್ನ ಮೇಲೆ ಬರುವುದೆಂದು "ಹೊನ್ನನ್ನೆಲ್ಲ ನೀನೇ ಕೊಂಡೊಯ್ದೆ " ಎಂದು ಯಾರು ಯಾರಿಗೆ ಹೇಳಿದರು ?
ಧರ್ಮಬುದ್ಧಿ -ದುಷ್ಟಬುದ್ಧಿಗೆ
ಪ್ರೇಮಮತಿ - ಧರ್ಮಬುದ್ಧಿಗೆ
ದುಷ್ಟಬುದ್ಧಿ - ಧರ್ಮಬುದ್ಧಿಗೆ
ಧರ್ಮಾಧಿಕರಣರು - ದುಷ್ಟಬುದ್ದಿಗೆ

5.

MULTIPLE CHOICE QUESTION

30 sec • 1 pt

ದುಷ್ಟಬುದ್ಧಿಯು ಹೇಗೆ ಸುಳ್ಳನ್ನು ಹೇಳಿದನು ?
ಅತಿಯಾದ ಮೋಸದ ಮನಸ್ಸಿನಿಂದ
ಧನದ ದುರಾಸೆಯಿಂದ, ಮತಿಗೆಟ್ಟು
"ಕಳ್ಳನಿಗೆ ಸುಳ್ಳೆ ಬಲ" ಎನ್ನುವ ವಾಕ್ಯ ನೆನೆಯುತ್ತ
ಎಲ್ಲಾ ರೀತಿಯಿಂದಲೂ

6.

MULTIPLE CHOICE QUESTION

30 sec • 1 pt

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೇಗೆ ಕಳ್ಳತನದ ಆರೋಪವನ್ನು ಹೊರಿಸಿದನು ?
ಹಾ ಹಾ ಕೆಟ್ಟೆನೆಂದು
ಬಾಯಿಯನ್ನು,ಹೊಟ್ಟೆಯನ್ನು ಬಡಿದುಕೊಳ್ಳುತ್ತ
ಬೊಬ್ಬೆ ಹಾಕಿ, ಸ್ನೇಹ ಕೆಡುವಂತೆ ನುಡಿದು
ಈ ಎಲ್ಲಾ ರೀತಿ ಮಾಡಿ

7.

MULTIPLE CHOICE QUESTION

30 sec • 1 pt

ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ತಮ್ಮ ನ್ಯಾಯವನ್ನು ಬಗೆಹರಿಸಿಕೊಳ್ಳಲು ಎಲ್ಲಿಗೆ ಬಂದರು ?
ಧರ್ಮಾಧಿಕರಣರ ಬಳಿಗೆ ಬಂದರು
ಪ್ರೇಮಮತಿಯ ಬಳಿಗೆ ಬಂದರು
ಮಧುರಾಪುರ ನಗರಕ್ಕೆ ಬಂದರು
ದುರ್ಗಸಿಂಹನ ಬಳಿಗೆ ಬಂದರು

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?