2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

10th Grade

27 Qs

quiz-placeholder

Similar activities

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

10th Grade

25 Qs

ಯುದ್ಧ ಗದ್ಯದ ರಸಪ್ರಶ್ನೆಗಳು, ಪರಮೇಶ್ , ಸರ್ಕಾರಿ ಪ್ರೌಢಶಾಲೆ ಮೈದೂರು

ಯುದ್ಧ ಗದ್ಯದ ರಸಪ್ರಶ್ನೆಗಳು, ಪರಮೇಶ್ , ಸರ್ಕಾರಿ ಪ್ರೌಢಶಾಲೆ ಮೈದೂರು

8th - 10th Grade

25 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-110

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-110

10th Grade

25 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-104 (ನಡುಗನ್ನಡ ಸಾಹಿತ್ಯ-2)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-104 (ನಡುಗನ್ನಡ ಸಾಹಿತ್ಯ-2)

10th Grade

25 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

10th Grade

30 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-138

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-138

10th Grade

24 Qs

10th Standard Kannada-ಹಲಗಲಿ ಬೇಡರುhalagali bedaru

10th Standard Kannada-ಹಲಗಲಿ ಬೇಡರುhalagali bedaru

10th Grade

25 Qs

ಲಂಡನ್ ನಗರ  -  ವಿ. ಕೃ. ಗೋಕಾಕ್

ಲಂಡನ್ ನಗರ - ವಿ. ಕೃ. ಗೋಕಾಕ್

10th Grade

31 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

Assessment

Quiz

Other, Other

10th Grade

Hard

Created by

ಸಿರಿ ಕನ್ನಡ ನುಡಿ ಬಳಗ

Used 587+ times

FREE Resource

27 questions

Show all answers

1.

MULTIPLE CHOICE QUESTION

30 sec • 1 pt

24. ಶ್ರೀಪಾದರಾಯರು,ಪುರಂದರದಾಸರು ಮತ್ತು ಕನಕದಾಸರನ್ನು ಹೀಗೆಂದು ಕರೆಯುವರು.
ವೈಷ್ಣವ ಕವಿ ತ್ರಿಮೂರ್ತಿಗಳು
ದಾಸ ಕವಿ ಶ್ರೇಷ್ಠರು
ಯತಿರಾಜ ತ್ರಯರು
ದಾಸ ಸಾಹಿತ್ಯದ ತ್ರಿರತ್ನಗಳು

2.

MULTIPLE CHOICE QUESTION

30 sec • 1 pt

25.ಕೆಳಗಿನ ಯಾವ ಕೀರ್ತನೆಯು ಜರ್ಮನ್ ಭಾಷೆಗೆ ಅನುವಾದವಾಗಿದೆ.
ಈಸಬೇಕು ಇದ್ದು ಜೈಸಬೇಕು
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ಮೇಲಿನ ಎಲ್ಲವೂ

3.

MULTIPLE CHOICE QUESTION

30 sec • 1 pt

26.ದಾಸ ಸಾಹಿತ್ಯದ ಪ್ರಥಮ ಲೇಖನ ಯಾವುದು?
ಕೀರ್ತನೆಗಳು ಮೋಕ್ಷದ ಮಾರ್ಗಗಳು
ಕರ್ನಾಟಕ ವೈಷ್ಣವ ದಾಸಾಸ
ಕರ್ನಾಟಕ ದಾಸ ಸಾಹಿತ್ಯ
ಕೀರ್ತನೆಗಳೇ ಹರಿಸೇವೆ

4.

MULTIPLE CHOICE QUESTION

30 sec • 1 pt

27.ದಾಸ ಸಾಹಿತ್ಯದ ಪ್ರಥಮ ಲೇಖನ ಯಾರು ಪ್ರಕಟಿಸಿದರು?
ಫರ್ಡಿನಾಂಡ್ ಕಿಟೆಲ್
ಹರ್ಮನ್ ಮೋಗ್ಲಿಂಗ್
ಬಿ.ಎಲ್.ರೈಸ್
ಆರ್.ನರಸಿಂಹಾಚಾರ್

5.

MULTIPLE CHOICE QUESTION

30 sec • 1 pt

28. ಕೀರ್ತನಕಾರರು ಈ ಸಿದ್ದಾಂತವನ್ನು ಅನುಸರಿಸುತ್ತಾರೆ.
ಅದ್ವೈತ
ದ್ವೈತ
ವಿಶಿಷ್ಟಾದ್ವೈತ
ಶಕ್ತಿ ವಿಶಿಷ್ಟಾದ್ವೈತ

6.

MULTIPLE CHOICE QUESTION

30 sec • 1 pt

29."ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ" - ಈ ಕೀರ್ತನೆಯ ರಚನಾಕಾರರು
ಪುರಂದರದಾಸರು
ವಿಜಯದಾಸರು
ಮೋಹನದಾಸರು
ಕನಕದಾಸರು

7.

MULTIPLE CHOICE QUESTION

30 sec • 1 pt

30.ಕನಕದಾಸರು ಜನಿಸಿದ ಕಾಲ;
1478
1488
1487
1479

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?