
ಮಾಹಿತಿಸಾರ ರಸಪ್ರಶ್ನೆ
Authored by Ramaling PK
Arts
12th Grade - Professional Development
Used 12+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
20 sec • 1 pt
ರಾಮಧಾನ್ಯ ಚರಿತ್ರೆ ಯಲ್ಲಿ ಯಾವುದರ ನಡುವೆ ಜಗಳ ಉಂಟಾಯಿತು?
ಹುಲಿ- ಹಸು
ನವಣೆ -ಗೋದಿ
ರಾಗಿ -ಭತ್ತ
ಮಲ್ಲಿಗೆ -ಸಂಪಿಗೆ
2.
MULTIPLE CHOICE QUESTION
10 sec • 1 pt
ಕನ್ನಡದಲ್ಲಿ ರಾಷ್ಟ್ರಕವಿ ಬಿರುದು ಪಡೆದ ಕವಿಗಳು ಸಂಖ್ಯೆ ಎಷ್ಟು?
5
4
3
8
3.
MULTIPLE CHOICE QUESTION
20 sec • 1 pt
1? ಪೆಲ್ಲಾಗ್ರ ಯಾವ ವಿಟಮಿನ್ ಕೊರತೆ ಇಂದ ಉಂಟಾಗುತ್ತದೆ
ವಿಟಮಿನ್ A
ವಿಟಮಿನ್ E
ವಿಟಮಿನ್ B3
ವಿಟಮಿನ್ B1
4.
MULTIPLE CHOICE QUESTION
20 sec • 1 pt
ನಾಲ್ಕನೆ ಆಂಗ್ಲೋ ಮೈಸೂರು ಯುದ್ಧ ಯಾವಾಗ ನಡೆಯಿತು?
1777
1765
1789
1799
5.
MULTIPLE CHOICE QUESTION
20 sec • 1 pt
ಈ ಕೆಳಗಿನ ಯಾವುದು ಗಂಗಾಧರರಾಯರ ಬಿರುದಾಗಿದೆ?
ಚುಟುಕುಗಳ ಬ್ರಹ್ಮ
ನಟ ಭಯಂಕರ
ಕನ್ನಡ ಹುಲಿ
ಸಂಸಾರ ಸಾರೋದಯ
6.
MULTIPLE CHOICE QUESTION
10 sec • 1 pt
ಕಾಶಿ ವಿಶ್ವೇಶ್ವರ ದೇವಾಲಯ ಎಲ್ಲಿದೆ?
ಇಟಗಿ
ಹಂಪಿ
ಐಹೊಳೆ
ಲಕ್ಕುಂಡಿ
7.
MULTIPLE CHOICE QUESTION
20 sec • 1 pt
"ವಿದೇಶದಲ್ಲಿ ನಾಲ್ಕುವಾರ" ಇದು ಯಾರ ಪ್ರವಾಸಕಥನ?
ಜಿ ಎಸ್ ಶಿವರುದ್ರಪ್ಪ
ದೇ ಜವರೆಗೌಡ
ಬಸವರಾಜ ಕಟ್ಟಿಮನಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?