1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:( ಭಾಗ್ಯಶಿಲ್ಪಿಗಳು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:( ಭಾಗ್ಯಶಿಲ್ಪಿಗಳು)

Assessment

Quiz

Other, Other

10th Grade

Medium

Created by

ಸಿರಿ ಕನ್ನಡ ನುಡಿ ಬಳಗ

Used 22K+ times

FREE Resource

Student preview

quiz-placeholder

99 questions

Show all answers

1.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯವರ ಕಾರ್ಯ ಸಾಧನೆಗಳು - ಕೃತಿಯ ಲೇಖಕರು
ಪು.ತಿ.ನ
ಜಿ.ಎಸ್. ಶಿವರುದ್ರಪ್ಪ
ಡಿ.ಎಸ್.ಜಯಪ್ಪಗೌಡ
ಕುವೆಂಪು

2.

MULTIPLE CHOICE QUESTION

30 sec • 1 pt

ಡಿ.ಎಸ್.ಜಯಪ್ಪಗೌಡರ ಜನ್ಮಸ್ಥಳ
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
ಚಿಕ್ಕಮಗಳೂರು ಜಿಲ್ಲೆಯ ದೇವನೂರು
ಮಂಡ್ಯ ಜಿಲ್ಲೆಯ ಮೇಲುಕೋಟೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

3.

MULTIPLE CHOICE QUESTION

30 sec • 1 pt

ಡಿ.ಎಸ್.ಜಯಪ್ಪಗೌಡರ ಕಾಲ
1946
1949
1948
1947

4.

MULTIPLE CHOICE QUESTION

30 sec • 1 pt

ಡಿ.ಎಸ್. ಜಯಪ್ಪಗೌಡರ ಕೃತಿಗಳು
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
ಕರ್ನಾಟಕದ ಕಡಲಾಚೆಯ ಸಂಪರ್ಕಗಳು
ಮೈಸೂರು ಒಡೆಯರು
ಇಲ್ಲಿನ ಎಲ್ಲವೂ

5.

MULTIPLE CHOICE QUESTION

30 sec • 1 pt

ಡಿ.ಎಸ್.ಜಯಪ್ಪಗೌಡರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?
ಮೈಸೂರು ಒಡೆಯರು
ಕರ್ನಾಟಕದ ಕಡಲಾಚೆಯ ಸಂಪರ್ಕಗಳು
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
ಜನಪದ ಆಟಗಳು

6.

MULTIPLE CHOICE QUESTION

30 sec • 1 pt

ಭಾಗ್ಯಶಿಲ್ಪಿಗಳು ಪಾಠ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ
ಗೀತ ನಾಟಕ
ಪ್ರವಾಸ ಕಥನ
ಸಣ್ಣಕಥೆ
ವ್ಯಕ್ತಿಚಿತ್ರ

7.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಎಷ್ಟನೇ ರಾಜ ಸಂತತಿಯವರು
24
20
21
23

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?