ಸ್ವಾತಂತ್ರ್ಯೋತ್ತರ ಭಾರತ

ಸ್ವಾತಂತ್ರ್ಯೋತ್ತರ ಭಾರತ

10th Grade

10 Qs

quiz-placeholder

Similar activities

75ನೇ ಸ್ವಾತಂತ್ರ್ಯ ಉತ್ಸವ ದ ರಸಪ್ರಶ್ನೆ ಸ್ಪರ್ಧೆ K.P.S ಶಾಲೆ ರಚನೆ V

75ನೇ ಸ್ವಾತಂತ್ರ್ಯ ಉತ್ಸವ ದ ರಸಪ್ರಶ್ನೆ ಸ್ಪರ್ಧೆ K.P.S ಶಾಲೆ ರಚನೆ V

9th - 10th Grade

15 Qs

ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

10 Qs

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ -2

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ -2

10th Grade

10 Qs

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

10th Grade

10 Qs

Social science

Social science

10th Grade - Professional Development

10 Qs

3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

10th Grade

15 Qs

ಇತಿಹಾಸ

ಇತಿಹಾಸ

10th Grade

11 Qs

FA-3

FA-3

10th Grade

10 Qs

ಸ್ವಾತಂತ್ರ್ಯೋತ್ತರ ಭಾರತ

ಸ್ವಾತಂತ್ರ್ಯೋತ್ತರ ಭಾರತ

Assessment

Quiz

History

10th Grade

Medium

Created by

Vinay Naik

Used 699+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು ಯಾರು ?

ಜವಾಹರ್ ಲಾಲ್ ನೆಹರು

ದಾದಾಬಾಯಿ ನವರೋಜಿ

ಡಾ ಬಿ ಆರ್ ಅಂಬೇಡ್ಕರ್

ಡಾ. ರಾಜೇಂದ್ರ ಪ್ರಸಾದ್

2.

MULTIPLE CHOICE QUESTION

30 sec • 1 pt

ಜಗತ್ತಿನ ಚರಿತ್ರೆಯಲ್ಲಿ ಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡಿದ್ದಕ್ಕಿಂತ ಹೆಚ್ಚಿನ ಜನರು ಯಾವುದರಲ್ಲಿ ಪ್ರಾಣ ಕಳೆದುಕೊಂಡರು ಎನ್ನುವ ಮಾತಿದೆ ?

ಸಾಂಕ್ರಾಮಿಕ ರೋಗಗಳಿಂದ .

ಭಯೋತ್ಪಾದನೆಯಿಂದ

ಮತೀಯ ಸಂಘರ್ಷಗಳಿಂದ

ನೈಸರ್ಗಿಕ ವಿಕೋಪಗಳಿಂದ

3.

MULTIPLE CHOICE QUESTION

30 sec • 1 pt

ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರು ಬಾಂಗ್ಲಾದಲ್ಲಿ ಮಾತ್ರ ನೆಲೆಯೂರಲು ಪ್ರಯತ್ನಿಸಿದರು ಏಕೆಂದರೆ ...

ಅಲ್ಲಿ ಬಹುಸಂಖ್ಯಾತ ಮುಸ್ಲಿಮರಿದ್ದರು

ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು

ಬಂಗಾಳ ಅತ್ಯಂತ ವಿಶಾಲವಾದ ರಾಜ್ಯವಾಗಿತ್ತು

ಬಂಗಾಳ ಬಾಂಗ್ಲಾದೇಶದ ಸಮೀಪದಲ್ಲಿತ್ತು

4.

MULTIPLE CHOICE QUESTION

30 sec • 1 pt

ಭಾರತವು ತಾನು ಪಡೆದ ಸ್ವಾತಂತ್ರ್ಯ ಸಂಭ್ರಮವನ್ನು ದೆಹಲಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಗಾಂಧೀಜಿಯವರು ಎಲ್ಲಿದ್ದರು ?

ಸೂರತ್

ಲಕ್ನೋ

ಕೋಲ್ಕತ್ತಾ

ನೌಕಾಲಿ

5.

MULTIPLE CHOICE QUESTION

30 sec • 1 pt

ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?

ಜವಾಹರಲಾಲ್ ನೆಹರು

ಲಾಲ್ ಬಹದ್ದೂರ್ ಶಾಸ್ತ್ರಿ

ಡಾ ರಾಜೇಂದ್ರ ಪ್ರಸಾದ್

ಡಾ ಬಿ ಆರ್ ಅಂಬೇಡ್ಕರ್

6.

MULTIPLE CHOICE QUESTION

30 sec • 1 pt

ಸಂವಿಧಾನಕ್ಕೆ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಅಂಶವನ್ನು 1976 ರಲ್ಲಿ ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು?

32 .ನೇ ತಿದ್ದುಪಡಿ

42.ನೇ ತಿದ್ದುಪಡಿ

52.ನೇ ತಿದ್ದುಪಡಿ

62.ನೇ ತಿದ್ದುಪಡಿ

7.

MULTIPLE CHOICE QUESTION

30 sec • 1 pt

ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣವೇನು ?

ಅವರು ಭಾರತದ ಪ್ರಥಮ ಗೃಹಮಂತ್ರಿ ಆಗಿದ್ದರು

ಸಂವಿಧಾನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

ದೇಶೀಯ ಸಂಸ್ಥಾನವನ್ನು ಯಶಸ್ವಿಯಾಗಿ ವಿಲೀನಗೊಳಿಸುವ ಕಾರ್ಯವನ್ನು ಮಾಡಿದರು

ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?