ಗದ್ಯ 2  ಅಸಿ- ಮಸಿ-ಕೃಷಿ

ಗದ್ಯ 2 ಅಸಿ- ಮಸಿ-ಕೃಷಿ

10th Grade

15 Qs

quiz-placeholder

Similar activities

ಪದ್ಯ ಪಾಠ - 7 ವಚನಗಳು

ಪದ್ಯ ಪಾಠ - 7 ವಚನಗಳು

10th Grade

15 Qs

ವೃಕ್ಷಸಾಕ್ಷಿ ಭಾಗ -1 ~~•ರಸಪ್ರಶ್ನೆ•~~

ವೃಕ್ಷಸಾಕ್ಷಿ ಭಾಗ -1 ~~•ರಸಪ್ರಶ್ನೆ•~~

10th Grade

20 Qs

ಲೇಖಕರ ಮತ್ತು ಕವಿ ಪರಿಚಯ

ಲೇಖಕರ ಮತ್ತು ಕವಿ ಪರಿಚಯ

10th Grade

20 Qs

ಗದ್ಯ 2  ಅಸಿ- ಮಸಿ-ಕೃಷಿ

ಗದ್ಯ 2 ಅಸಿ- ಮಸಿ-ಕೃಷಿ

Assessment

Quiz

Education

10th Grade

Medium

Created by

venkatesh Bhovi

Used 1K+ times

FREE Resource

15 questions

Show all answers

1.

MULTIPLE CHOICE QUESTION

20 sec • 1 pt

ಹಳ್ಳಿಗಳ ಅ ಭಿವೃದ್ಧಿಯೇ ದೇಶದ ಅಭಿವೃದ್ಧಿ. ಎಂದು ಹೇಳಿದವರು.

ಶಿವಾಚಾರ್ಯ ಸ್ವಾಮಿಗಳು

ರೈತರು

ಸೈನಿಕರು

ಮಹಾತ್ಮಾ ಗಾಂಧೀಜಿ

2.

MULTIPLE CHOICE QUESTION

20 sec • 1 pt

ರೈತ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ?

ಮಳೆ ಬಾರದೆ

ಮಾರುಕಟ್ಟೆ ಸಿಗದೆ

ಕನಿಷ್ಟ ಸುಖದ ಬದುಕು ಸಿಗದೆ

ಅನ್ನ ಸಿಗದೆ

3.

MULTIPLE CHOICE QUESTION

20 sec • 1 pt

ಬೇರೆ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡುವುದು ಯಾವಾಗ?

ನಮ್ಮ ಸೇನಾಬಲ ಅಧಿಕವಾಗಿರದಿದ್ದಾಗ

ನಮ್ಮ ಸೇನಾ ಬಲ ಅಧಿಕವಾಗಿದ್ದಾಗ.

ನಮ್ಮ ಸೇನಾ ಬಲ ಹೆಚ್ಚು ಬಲಿಷ್ಟವಾಗಿದ್ದಾಗ

ನಮ್ಮ ಸೇನಾಬಲ ಹೆಚ್ಚು ಶಕ್ತಿಶಾಲಿಯಾದಾಗ.

4.

MULTIPLE CHOICE QUESTION

20 sec • 1 pt

ಪೆನ್ನು ಖಡ್ಗಕ್ಕಿಂತ ಹರಿತ - ಎಂಬ ಗಾದೆ ಮಾತು ಯಾವುದರ ಮಹತ್ವಕ್ಕೆ ಉದಾಹರಣೆಯಾಗಿದೆ?

ಸಾಹಿತ್ಯದ ಮಹತ್ವ

ಸೈನಿಕರ ಮಹತ್ವ

ರೈತರ ಮಹತ್ವ

ಇವಾವವೂ ಅಲ್ಲ

5.

MULTIPLE CHOICE QUESTION

20 sec • 1 pt

ಇವತ್ತು ಸಾಹಿತಿಗಳಿಗೆ ಹೆಚ್ಚು ಗೌರವ ಇರುವುದೇಕೆ?

ಅವರ ವ್ಯಕ್ತಿತ್ವಕ್ಕಾಗಿ

ಅವರ ಸಾಹಿತ್ಯದ ಸತ್ವದಿಂದಾಗಿ

ಅವರ ಸಾಹಿತ್ಯದ ಸತ್ವರಹಿತದಿಂದಾಗಿ

ಮೇಲಿನ ಎಲ್ಲವುಗಳಿಂದಾಗಿ.

6.

MULTIPLE CHOICE QUESTION

20 sec • 1 pt

ಶಿವಾಚಾರ್ಯ ಸ್ವಾಮಿಗಳು ರಂಗ ಶಾಲೆ ಸ್ಥಾಪಿಸಿರುವುದು ಎಲ್ಲಿ?

ರಾಣೆಬೆನ್ನೂರು

ಹಾವೇರಿ

ಸಾಣೇಹಳ್ಳಿ

ಹೆಡಿಯಾಲ

7.

MULTIPLE CHOICE QUESTION

20 sec • 1 pt

ಸಾಹಿತಿಗಳು ರೈತರಿಗೆ ಯಾವಾಗ ಕೃತಘ್ನರಾಗುತ್ತಾರೆ?

ಸಾಹಿತ್ಯದ ಮೂಲಕ ಆತ್ಮ ಬಲ ತುಂಬಿದಾಗ

ಸಾಹಿತ್ಯದ ಮೂಲಕ ಆತ್ಮ ಬಲ ತುಂಬದಿದ್ದಾಗ

ಸಾಹಿತಿಗಳು ರೈತರಿಗೆ ಸೌಕರ್ಯ ನಿಡದಿದ್ದಾಗ

ರೈತರಿಗೆ ಅನಾನೂಕೂಲ ಮಾಡಿದಾಗ.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?