1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

10th Grade

50 Qs

3.ದ್ವಿತೀಯ ಭಾಷೆ : ಒಣ ಮರದ ಗಿಳಿ

3.ದ್ವಿತೀಯ ಭಾಷೆ : ಒಣ ಮರದ ಗಿಳಿ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

10th Grade

47 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೧

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೧

10th Grade

50 Qs

3.1. ಲಂಡನ್ ನಗರ - ಹಲಗಲಿ- ಭಗತ್ ರಸಪ್ರಶ್ನೆ

3.1. ಲಂಡನ್ ನಗರ - ಹಲಗಲಿ- ಭಗತ್ ರಸಪ್ರಶ್ನೆ

10th Grade

50 Qs

ಕನ್ನಡ ವ್ಯಾಕರಣಾಂಶ ರಸಪ್ರಶ್ನೆ ಸ್ಪರ್ಧೆ

ಕನ್ನಡ ವ್ಯಾಕರಣಾಂಶ ರಸಪ್ರಶ್ನೆ ಸ್ಪರ್ಧೆ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

Assessment

Quiz

Other, Other

10th Grade

Practice Problem

Medium

Created by

ಸಿರಿ ಕನ್ನಡ ನುಡಿ ಬಳಗ

Used 22K+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

50 questions

Show all answers

1.

MULTIPLE CHOICE QUESTION

30 sec • 1 pt

ಶಿಷ್ಠಸಾಹಿತ್ಯಕ್ಕೆ ಮೂಲ ಪ್ರೇರಣೆ

ಜನಪದ ಸಾಹಿತ್ಯ
ಪುರಾಣ ಸಾಹಿತ್ಯ
ಹೊಸಗನ್ನಡ ಸಾಹಿತ್ಯ
ಹಳಗನ್ನಡ ಸಾಹಿತ್ಯ

2.

MULTIPLE CHOICE QUESTION

30 sec • 1 pt

ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿ ಬೇಡರನ್ನು ಬಗ್ಗುಬಡಿದವನು

ಹೆಬಲಕ್ ಸಾಹೇಬ
ಕಾರಸಾಹೇಬ
ಚಟೆಕಾರ
ಕಾರಕೂನ

3.

MULTIPLE CHOICE QUESTION

30 sec • 1 pt

ಹಲಗಲಿ ದಂಗೆಗೆ ಕಾರಣವಾದ ಬ್ರಿಟೀಷರ ಕಾಯಿದೆ

ದತ್ತು ಮಕ್ಕಳಿಗೆ ಹಕ್ಕಿಲ್ಲ
ಉಳಿಗೆಮಾನ್ಯ ಪದ್ಧತಿ
ಸಹಾಯಕ ಸೈನ್ಯ ಪದ್ಧತಿ
ನಿಶ್ಯಸ್ತ್ರೀಕರಣ ಕಾಯ್ದೆ

4.

MULTIPLE CHOICE QUESTION

30 sec • 1 pt

ನಿಶ್ಯಸ್ತ್ರೀಕರಣ ಕಾಯ್ದೆಯಡಿಯಲ್ಲಿ ಕುಂಪಣಿ ಸರಕಾರ ಕಳುಹಿಸಿದ ಹುಕುಮ

ಬ್ರೀಟಿಷರಿಗೆ ಶರಣಾಗಿ
ಸಹಾಯಕ ಸೈನ್ಯ ಪದ್ಧತಿ ರದ್ದು ಮಾಡಿ
ಜೋರ ಮಾಡಿ ಕಸಿದುಕೊಳ್ಳಿ ಹತಾರ
ಹಲಗಲಿ ಬೇಡರಿಗೆ ಹತಾರಗಳನ್ನು ಕೊಡಿ

5.

MULTIPLE CHOICE QUESTION

30 sec • 1 pt

ಹತಾರ ಪದದ ಅರ್ಥ

ಹತ್ತಾರು
ಹತ್ತಿರ
ಆಯುಧ
ಯುದ್ಧ

6.

MULTIPLE CHOICE QUESTION

30 sec • 1 pt

ವೀರಕಲಿಗಳ ವೀರ ಸಾಹಸ, ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು

ಲಾವಣಿಗಳು
ಗೀತ ನಾಟಕಗಳು
ಸಣ್ಣ ಕಥೆಗಳು
ಜನಪದ ಕಥೆಗಳು

7.

MULTIPLE CHOICE QUESTION

30 sec • 1 pt

ಸಾಹೇಬ ಕಾಗದ ಬರೆದು ಕಳುಹಿಸಿದ್ದು ಏಕೆ ?

ವ್ಯಾಪಾರ ಮಾಡಲೆಂದು
ದಂಡು ಬರಲಿ ಎಂದು
ಬೇಡರು ಆಯುಧಗಳನ್ನು ಒಪ್ಪಿಸಿದರೆಂದು
ಸಿಪಾಯಿ ಸತ್ತುಹೋದನೆಂದು

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?